ಕ್ರ. ಸಂ. |
ಕಾರ್ಯಕ್ರಮ ವಿವರ |
ದಿನಾಂಕ |
ಸ್ಥಳ |
ಸಹಯೋಗ ವಿವರ / ಷರಾ |
|
2006-07 |
|
|
|
1. |
ದೇಸೀ ಕೃಷಿ ಸಂಪುಟಗಳ ಕ್ಷೇತ್ರಾಧ್ಯಯನ ಕಮ್ಮಟ |
06.05.2006 ರಿಂದ 07.05.2006 |
ಸಾಣೇಹಳ್ಳಿ |
- |
2. |
ಲೇಖಕರು ಪ್ರಕಾಶಕರು ಚಿಂತನ ಕಮ್ಮಟ |
03.06.2006 |
ಚೌಕಿ ಸಂಸ್ಕೃತಿ ಕೇಂದ್ರ, ಕೋಲಾರ |
- |
3. |
ಕವಿಗೋಷ್ಠಿ : ಕವಿಕಾವ್ಯ ವಾಚನ ಕಾರ್ಯಕ್ರಮ |
16.06.2006 |
ತುಮಕೂರು |
- |
4. |
ಕವಿಗೋಷ್ಠಿ |
30.06.2006 |
ಚಿತ್ರದುರ್ಗ |
ಚಿತ್ರದುರ್ಗದ ಅಭಿರುಚಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ |
5. |
ವಿವಿಧ ಪುಸ್ತಕ ಬಿಡುಗಡೆ (ಸುಸ್ಥಿರ ಕೃಷಿ , ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ, ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ, ಕನ್ನಡ-ಕನ್ನಡಿಗ-ಕರ್ನಾಟಕ, ಕಲಾಂಮೇಷ್ಟ್ರು, ನಿರ್ಮಲ ಕರ್ನಾಟಕ) |
24.07.2006 |
ನಯನ ರಂಗಮಂದಿರ, ಬೆಂಗಳೂರು |
- |
6. |
ವಾಚನಾಭಿರುಚಿ ಕಮ್ಮಟ |
02.08.2006 |
ಸಿದ್ಧಾಪುರ, ಉ.ಕ. |
- |
7. |
ಹೊರನಾಡಿನಲ್ಲಿ ವಾಚನಾಭಿರುಚಿ ಕಮ್ಮಟ |
19.08.2006 ರಿಂದ 20.08.2006 |
ದೆಹಲಿ |
ದೆಹಲಿ ಕರ್ನಾಟಕ ಸಂಘ ಸಂಯುಕ್ತಾಶ್ರಯದಲ್ಲಿ |
8. |
ಡಾ. ಮಮತಾ ಜಿ. ಸಾಗರ ಅವರೊಂದಿಗೆ ಕಾವ್ಯಾನುಸಂಧಾನ |
12.09.2006 |
ಬೆಂಗಳೂರಿನ ವಿಜಯನಗರ ಸರ್ಕಾರಿ ಪದವಿಪೂರ್ವ ಕಾಲೇಜು |
- |
9. |
ವಾಚನಾಭಿರುಚಿ ಕಮ್ಮಟ ಮತ್ತು ಶ್ರೀ ಬಿ.ವಿ. ವೈಕುಂಠರಾಜು ಅವರೊಡನೆ ಸಂವಾದಗೋಷ್ಠಿ |
25.09.2006 |
ಬೆಂಗಳೂರಿನ ಎಸ್. ನಿಜಲಿಂಗಪ್ಪ ಕಾಲೇಜು |
- |
10. |
ವಿಚಾರ ಸಂಕಿರಣ, ಕವಿಗೋಷ್ಠಿ, ಕಮ್ಮಟಗಳು |
03.10.2006 ರಿಂದ 31.10.2006 |
ಹುಮನಾಬಾದ್, ಸೇಡಂ, ಮುದ್ದೇಬಿಹಾಳ, ಗಂಗಾವತಿ, ಸಿಂಧನೂರು, ಹುಕ್ಕೇರಿ, ಅಣ್ಣೀಗೇರಿ, ಲಕ್ಕುಂಡಿ, ಅಂಕೋಲ, ಸಾಗರ, ರಾಣಿಬೆನ್ನೂರು, ಬಳ್ಳಾರಿ, ದಾವಣಗೆರೆ, ಹೊಸದುರ್ಗ, ಉಡುಪಿ, ಧರ್ಮಸ್ಥಳ, ಚಿಕ್ಕಮಗಳೂರು, ಚನ್ನರಾಯಪಟ್ಟಣ, ಪಾವಗಡ, ಶಿಡ್ಲಘಟ್ಟ, ಮಡಿಕೇರಿ, ಕೊಳ್ಳೇಗಾಲ, ಕೆ.ಆರ್. ನಗರ, ನಂಜನಗೂಡು, ಆದಿಚುಂಚನಗಿರಿ |
- |
11. |
ದೇಸೀ ಕೃಷಿ ಸಂಪುಟದ ಬಿಡುಗಡೆ |
07.10.2006 & 08.10.2006 |
ಧಾರವಾಡದ ಸೂರಶೆಟ್ಟಿ ಕೊಪ್ಪದಲ್ಲಿರುವ ಗ್ರಾಮಚೇತನ |
- |
12. |
ಪುಸ್ತಕ ಸಂಸ್ಕೃತಿ ಕುರಿತ ಉಪನ್ಯಾಸ |
22.10.2006 |
ಧರ್ಮಸ್ಥಳ |
- |
13. |
ಕವಿರಾಜಮಾರ್ಗ : ಒಂದು ಚಿಂತನೆ ಹಾಗೂ ರಾಜ್ಯಮಟ್ಟದ ಕಾವ್ಯವಾಚನ, ಸಂವಾದ |
10.12.2006 |
ಚಿತ್ರದುರ್ಗ |
ಚಿತ್ರದುರ್ಗದ ಅಭಿರುಚಿ ಸಾಂಸ್ಕೃತಿಕ ವೇದಿಕೆಯ ಸಹಯೋಗದೊಂದಿಗೆ |
14. |
ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ಜಿ.ಎಸ್.ಎಸ್. ಕುರಿತ ಬದುಕು, ಬರಹ, ಸಾಧನೆ ಕುರಿತಂತೆ ಛಾಯಾಚಿತ್ರ, ಕೃತಿ, ಹಸ್ತಪ್ರತಿ ಮತ್ತು ಪ್ರಶಸ್ತಿಗಳ ಪ್ರದರ್ಶನ ಸಮಾರಂಭ. |
15.12.2006 |
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು |
- |
15. |
ಕನ್ನಡ ಕಾವ್ಯಗಳ ವಾಚನಾಭಿರುಚಿ ಕಮ್ಮಟ |
23.12.2006 |
ಮಾತುಂಗ, ಮುಂಬಯಿ |
ಮೈಸೂರು ಅಸೋಸಿಯೇಷನ್, ಮುಂಬಯಿ ಇವರ ಸಹಯೋಗದಲ್ಲಿ |
16. |
ಪ್ರಕಾಶಕ – ಓದುಗರ ಚಿಂತನ ಕಮ್ಮಟ ಮತ್ತು ಯುವ ಬರಹಗಾರರ ಪುಸ್ತಕ ಗಳ ಬಿಡುಗಡೆ ಸಮಾರಂಭ ಹಾಗೂ ಪ್ರೋತ್ಸಾಹಧನ ವಿತರಣೆ |
08.01.2007 |
ಗುಲ್ಬರ್ಗಾ |
- |
17. |
ಕುವೆಂಪು ಕಥಾ ಸಾಹಿತ್ಯ ಚಿಂತನೆ:ನಾಟಕಗಳ ಪ್ರದರ್ಶನ ಕಾರ್ಯಕ್ರಮ |
09.01.2007 |
ತುಮಕೂರು |
ಕುವೆಂಪು ಜನ್ಮಶತಮಾನೋತ್ಸವ ಸಮಿತಿ, ತುಮಕೂರು – ಇವರ ಸಹಯೋಗದೊಂದಿಗೆ |
18. |
ವಾಚನಾಭಿರುಚಿ ಕಮ್ಮಟ ಮತ್ತು ಕವಿಗೋಷ್ಠಿ |
03.02.2007 & 04.02.2007 |
ಚಾಮರಾಜನಗರ |
- |
19. |
ಮರವು ಮಲಗಿದ ಹಾಗೆ ಬೀಜದೊಳಗೆ ಪ್ರೊ. ಜಿ.ಎಸ್. ಶಿವರುದ್ರಪ್ಪ ಅವರ ಕುರಿತ ಸಮಗ್ರ ಸಾಹತ್ಯ ಚಿಂತನ ಕಮ್ಮಟ ಹಾಗೂ ಅವರ ಛಾಯಾಚಿತ್ರ ಪ್ರದರ್ಶನ |
15.02.2007 |
ಬೆಂಗಳೂರಿನ ಸೆನೆಟ್ ಹಾಲ್ |
- |
20. |
ಕಾವೇರಿ ನ್ಯಾಯಾಧಿಕರಣ ತೀರ್ಪು – ಒಂದು ಚರ್ಚೆ – ವಿಚಾರ ಸಂಕಿರಣ |
05.03.2007 |
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು |
- |
21. |
ವಾಚನಾಭಿರುಚಿ ಕಮ್ಮಟ |
09.03.2007 |
ಸರಳಾದೇವಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಬಳ್ಳಾರಿ |
ಅನ್ನಪೂರ್ಣ ಪ್ರಕಾಶನ, ಸಿರಿಗೇರಿ – ಇವರ ಸಹಯೋಗದೊಂದಿಗೆ |
22. |
ಕೋಲಾರ ಜಿಲ್ಲೆಯ ಅನುಭಾವಿ ಪರಂಪರೆ ಮತ್ತು ಸಂತರು ಮತ್ತು ಡಾ. ಕೆ.ವಿ. ನಾರಾಯಣ – ಸಂಸ್ಕೃತಿ ಚಿಂತನೆಯ ಬೇರು, ಕಾಂಡ, ಚಿಗುರು – ವಿಚಾರ ಸಂಕಿರಣ |
10.03.2007 |
ಟಿ. ಚನ್ನಯ್ಯ ರಂಗಮಂದಿರ, ಕೋಲಾರ |
- |
23. |
ವಾಚನಾಭಿರುಚಿ ಕಮ್ಮಟ |
17.03.2007 |
ಡಿ. ಎಂ.ಎಸ್.ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ದಾವಣಗೆರೆ |
- |
24. |
2005ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಪುಸ್ತಕ ಸೊಗಸು ಬಹುಮಾನ ಪ್ರದಾನ ಸಮಾರಂಭ |
21.03.2007 |
ಬೆಂಗಳೂರಿನ ಕನ್ನಡ ಭವನದ ನಯನ ರಂಗಮಂದಿರ |
- |
25. |
ಲೋಹಿಯಾ ಕೆಂಪು ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ದೇಸೀ ಅಂಗಡಿ ಪುಸ್ತಕ ಮಳಿಗೆ ಉದ್ಘಾಟನಾ ಸಮಾರಂಭ |
31.03.2007 |
ದೇಸೀ ಅಂಗಡಿ, ಸೌತ್ ಎಂಡ್ ಸರ್ಕಲ್, ಜಯನಗರ, ಬೆಂಗಳೂರು – |
- |
|
2007-08 |
|
|
|
26. |
ಉಚಿತ ಪುಸ್ತಕ ವಿತರಣೆ |
20.12.2007 |
ಬೀದರ್ |
21 ಶಾಲಾ ಕಾಲೇಜುಗಳು |
27. |
ಉಚಿತ ಪುಸ್ತಕ ವಿತರಣೆ |
29.01.2008 |
ಬೆಂಗಳೂರಿನ ಸಂಘ ಸಂಸ್ಥೆ & ಶಾಲಾ ಕಾಲೇಜುಗಳು, ಬೆಂಗಳೂರು |
203 ಶಾಲಾ ಕಾಲೇಜುಗಳು |
28. |
ಉಚಿತ ಪುಸ್ತಕ ವಿತರಣೆ |
12.03.2008 |
ಮಧುಗಿರಿ ಶೈಕ್ಷಣಿಕ ಜಿಲ್ಲೆ |
84 ಶಾಲಾ ಕಾಲೇಜುಗಳು |
29. |
ದೇಸೀ ಕೃಷಿ ಸಂಪುಟದ 11 ಕೃತಿಗಳ ಬಿಡುಗಡೆ ಸಮಾರಂಭ |
14.03.2008 |
ಬೆಂಗಳೂರಿನ ನಯನ ಸಭಾಂಗಣ |
- |
30. |
ಅಲೆಮಾರಿ ಸಂಸ್ಕೃತಿ ಕ್ಷೇತ್ರಾಧ್ಯಯನ ಕುರಿತ ಮೊದಲ ಕಂತಿನ 12 ಸಂಪುಟಗಳ ಲೋಕಾರ್ಪಣಾ ಸಮಾರಂಭ ಹಾಗೂ ‘ಕರ್ನಾಟಕದ ಪುಸ್ತಕ ನೀತಿ’ಯ ಕರಡನ್ನು ಸರ್ಕಾರಕ್ಕೆ ಅನುಮೋದನೆ ಹಾಗು ಅನುಷ್ಠಾನಕ್ಕೆ ಒಪ್ಪಿಸಲಾಯಿತು. |
22.03.2008 |
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ |
- |
31. |
ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿರುವ ಹನ್ನೊಂದು ಪುಸ್ತಕ ಗಳ ಬಿಡುಗಡೆ ಸಮಾರಂಭ |
29.03.2008 |
ಮೈಸೂರಿನ ರಂಗಾಯಣದಲ್ಲಿರುವ ಶ್ರೀರಂಗ ಮಂಟಪದಲ್ಲಿ |
- |
|
2008-09 |
|
|
|
32. |
ಲೇಖಕಿಯರು ಮತ್ತು ಪುಸ್ತಕೋದ್ಯಮ ಸಂವಾದ ಕಾರ್ಯಕ್ರಮ |
19.09.2008 |
ಬೆಂಗಳೂರು |
ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು |
33. |
ಕನ್ನಡ ಸಂಸ್ಕೃತಿ ಸಂವರ್ಧನೆ ಸಂವಾದ |
13.01.2009 |
ಬೆಂಗಳೂರು |
ಕರ್ನಾಟಕ ಸಾಹಿತ್ಯ ಅಕಾಡೆಮಿ, ಎಸ್ ನಿಜಲಿಂಗಪ್ಪ ಮಹಾವಿದ್ಯಾಲಯ |
34. |
ಉಚಿತ ಪುಸ್ತಕ ವಿತರಣೆ |
19.01.2009 |
ನಯನ, ಕೇಂದ್ರ ಸರ್ಕಾರದ ಕೇಂದ್ರೋದ್ಯಮ ಸಂಘಗಳು |
73 ಶಾಲಾ ಕಾಲೇಜುಗಳು ಗಳಂತೆ |
35. |
ಕುಮಾರವ್ಯಾಸ ಸೌರಭ ವಾಚನಾಭಿರುಚಿ ಕಮ್ಮಟ |
7.2.2009 & 9.2.2009 |
ರಾಯಚೂರು |
ಕರ್ನಾಟಕ ಸಂಘ, ರಾಯಚೂರು |
36. |
ಉಚಿತ ಪುಸ್ತಕ ವಿತರಣೆ |
14.02.2009 |
ಕಾಸರಗೋಡು - ಕೇರಳ |
82 ಶಾಲಾ ಕಾಲೇಜುಗಳು ಗಳಂತೆ |
37. |
ಲೇಖಕಿಯರ ಕಮ್ಮಟ |
21.02.2009 & 22.02.2009 |
ದೊಡ್ಡಬಳ್ಳಾಪುರ |
ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಮಹಿಳಾ ಸಮಾಜ ಕಸ್ತೂರಿ ಬಾ ಶಿಶುವಿಹಾರ, ದೊಡ್ಡಬಳ್ಳಾಪುರ |
38. |
ಆಧುನಿಕ ಕನ್ನಡ ಕವಿಗಳ ಸಂವಾದ |
26.02.2009 |
ಹೈದ್ರಾಬಾದ್ |
ಉಸ್ಮಾನಿಯಾ ವಿ.ವಿ. ಹೈದ್ರಾಬಾದ್, |
39. |
ನಾನು ಮೆಚ್ಚಿದ ಪುಸ್ತಕ ಉಪನ್ಯಾಸ |
01.03.2009 |
ಮೈಸೂರು ಕಲಾಮಂದಿರ, ಮೈಸೂರು |
ಕನ್ನಡ ಪುಸ್ತಕ ಪ್ರಾಧಿಕಾರದಿಂದ |
40. |
ವಿಶೇಷ ರಿಯಾಯಿತಿ ಕನ್ನಡ ಪುಸ್ತಕ ಮೇಳ |
07.03.2009 ರಿಂದ 10.03.2009 |
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು |
- |
|
2009-10 |
|
|
|
41. |
ವಿಚಾರ ಸಂಕಿರಣ |
27.6.2009 |
ರಾಮನಗರ |
ಬುದ್ಧ, ಬಸವ, ಗಾಂಧಿ, ಸಾಂಸ್ಕೃತಿಕ ಟ್ರಸ್ಟ್, ರಾಮನಗರ |
42. |
ಉಚಿತ ಪುಸ್ತಕ ವಿತರಣೆ |
05.07.2009 |
ಕೇಂದ್ರೀಯ ಕನ್ನಡ ಸಂಘಗಳ ಗ್ರಂಥಾಲಯ, ಬೆಂಗಳೂರು, ಕರ್ನಾಟಕ |
46 ಶಾಲಾ ಕಾಲೇಜುಗಳು ಗಳು |
43. |
ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ |
14.7.2009 |
ಸಿ.ಪಿ.ಜಿ. ಕಾಲೇಜು, ಗದಗ |
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗದಗ |
44. |
ವಿಚಾರ ಸಂಕಿರಣ |
08.08.2009 |
ಪಾಂಡವಪುರ |
ಅಂಕೇಗೌಡ ಪ್ರತಿಷ್ಠಾನ, ಪಾಂಡವಪುರ |
45. |
ಮುಳ್ಳೂರು ನಾಗರಾಜ್ ಅವರ ಬದುಕು ಬರಹ ಕುರಿತು ಗೋಷ್ಠಿ |
8.8.2009 |
ಮಂಡ್ಯ |
ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ(ರಿ), ಮಳವಳ್ಳಿ |
46. |
ಮುಳ್ಳೂರು ನಾಗರಾಜು ಮಳವಳ್ಳಿ ಒಂದು ನೆನಪು ಕುರಿತು |
8.8.2009 |
ಮಳವಳ್ಳಿ |
ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ(ರಿ), ಮಳವಳ್ಳಿ |
47. |
ವಿಚಾರ ಸಂಕಿರಣ |
22.8.2009 |
ಕಾಸರಗೋಡು |
ಗಮಕ ಕಲಾ ಪರಿಷತ್ತು, ಕಾಸರಗೋಡು |
48. |
ರಸಗ್ರಹಣ ಶಿಬಿರ ವಾಚನಾಭಿರುಚಿ ಕಮ್ಮಟ |
24.8.2009 & 26.8.2009 |
ಕುಪ್ಪಳ್ಳಿ |
ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ |
49. |
ವಿಚಾರ ಸಂಕಿರಣ |
24.8.2009 & 26.8.2009 |
ಮಂಡ್ಯ |
ನಾ. ನಾಗಚಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ |
50. |
ವಾಚನಾಭಿರುಚಿ ಕಮ್ಮಟ |
24.8.2009 |
ಮಂಡ್ಯ |
ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘ, ಶ್ರೀರಂಗಪಟ್ಟಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, |
51. |
ವಿಚಾರ ಸಂಕಿರಣ |
28.8.2009 & 30.8.2009 |
ಕುದೂರು |
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು |
52. |
ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ |
28.8.2009 |
ಹಾವೇರಿ |
ಶಿವಲಿಂಗೇಶ್ವರ ಮಹಾವಿದ್ಯಾಲಯ, ಹಾವೇರಿ |
53. |
ವಾಚನಾಭಿರುಚಿ ಕಮ್ಮಟ |
28.8.2009 & 30.8.2009 |
ಕಡೂರು |
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಕಾವ್ಯ ಸಂದಾನ ಕಾರ್ಯಕ್ರಮ |
54. |
ವಿಚಾರ ಸಂಕಿರಣ |
31.8.2009 & 01.09.2009 |
ಶಿವಮೊಗ್ಗ |
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ |
55. |
ವಾಚನಾಭಿರುಚಿ ಕಮ್ಮಟ ಜಿಲ್ಲಾ ಕಥಾ ಕಮ್ಮಟ |
01.09.2009 & 2.9.2009 |
ಕೊಪ್ಪಳ |
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಪ್ಪಳ |
56. |
ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ |
23.9.2009 |
ಗುಲಬರ್ಗಾ |
ಮಹಾತ್ಮ ಜ್ಯೋತಿ ಬಾಫುಲೆ ಪದವಿ ಮಹಾವಿದ್ಯಾಲಯ, ಗುಲಬರ್ಗಾ |
57. |
ವಿಚಾರ ಸಂಕಿರಣ |
05.10.2009 |
ಗದಗ |
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಗದಗ |
58. |
ಪುಸ್ತಕೋದ್ಯಮದ ಇಂದಿನ ಸವಾಲುಗಳು |
10.10.2009 & 11.10.2009 |
ಮೈಸೂರು |
ಸಂವಹನ ಟ್ರಸ್ಟ್, ಮೈಸೂರು |
59. |
ಅಲ್ಲಮ ಪರಂಪರೆ ಮತ್ತು ಹುಡುಕಾಟ |
27.11.2009 & 28.11.2009 |
ಕೊಳ್ಳೇಗಾಲ |
ದಲಿತ ಬರಹಗಾರರ ಬಳಗ, ಕೊಳ್ಳೇಗಾಲ |
60. |
ಉಚಿತ ಪುಸ್ತಕ ವಿತರಣೆ |
09.12.2009 |
ತಾಳವಾಡಿ - ತಮಿಳುನಾಡು |
41 ಶಾಲಾ ಕಾಲೇಜುಗಳು |
61. |
ಸಂವಾದ ಕಾರ್ಯಕ್ರಮ |
12.12.2009 & 13.12.2009 |
ಕುಪ್ಪಳ್ಳಿ |
ಕುವೆಂಪು ವಿಶ್ವವಿದ್ಯಾಲಯ ಸಹಕಾರದೊಂದಿಗೆ |
62. |
ಉಚಿತ ಪುಸ್ತಕ ವಿತರಣೆ |
24.12.2009 |
ವಳಸಂಗ - ಸೊಲ್ಲಾಪುರ ಜಿಲ್ಲೆ, ಮಹಾರಾಷ್ಟ್ರ |
64 ಶಾಲಾ ಕಾಲೇಜುಗಳು |
63. |
ವಿಚಾರ ಸಂಕಿರಣ |
26.12.2009 & 28.12.2009 |
ಬೆಂಗಳೂರು |
ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು |
64. |
ಉಚಿತ ಪುಸ್ತಕ ವಿತರಣೆ |
27.12.2009 |
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕೇಂದ್ರೀಯ ಕನ್ನಡ ಕ್ರಿಯಾ ಸಮಿತಿಯ ಜಿಲ್ಲಾ ಘಟಕಗಳು, ಕರ್ನಾಟಕ ರಾಜ್ಯ |
42 ಶಾಲಾ ಕಾಲೇಜುಗಳು |
65. |
ಕುವೆಂಪು ಅವರ ಭಾವಗೀತೆ / ಕಾವ್ಯ |
29.12.2009 |
ಮೈಸೂರು |
ಕುವೆಂಪು ಅಧ್ಯಯನ ಸಂಸ್ಥೆ, ಮೈಸೂರು |
66. |
ವಿಚಾರ ಸಂಕಿರಣ |
29.12.2009 |
ಶಿವಮೊಗ್ಗ |
ಎ.ಕೆ. ರಾಮೇಶ್ವರ, ಗುಲ್ಬರ್ಗಾ |
67. |
ವಿಚಾರ ಸಂಕಿರಣ |
29.12.2009 |
ಶಿವಮೊಗ್ಗ |
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ |
68. |
ವಿಶೇಷ ರಿಯಾಯಿತಿ ಕನ್ನಡ ಪುಸ್ತಕ ಮೇಳ |
02.01.2010 ರಿಂದ 05.01.2010 |
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು |
- |
69. |
ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ |
03.01.2010 ರಿಂದ 10.01.2010 |
ಬೆಂಗಳೂರು |
ರಂಗ ಜಂಗಮ ಕಲಾನಿಕೇತನ ಟ್ರಸ್ಟ್, ಬೆಂಗಳೂರು |
70. |
ವಿಚಾರ ಸಂಕಿರಣ |
11.01.2010 |
ಕಲಬುರ್ಗಿ |
ಕಾಯಕ ವಿದ್ಯಾರ್ಥಿ ಪ್ರತಿಷ್ಠಾನ, ಕಲಬುರ್ಗಿ |
71. |
ಉಚಿತ ಪುಸ್ತಕ ವಿತರಣೆ |
13.01.2010 |
ಕೃಷ್ಣ, ಮಹಬೂಬ್ ಜಿಲ್ಲೆ, ಆಂದ್ರ ಪ್ರದೇಶ |
15 ಶಾಲಾ ಕಾಲೇಜುಗಳು |
72. |
ವಿಚಾರ ಸಂಕಿರಣ |
20.01.2010 |
ಮೈಸೂರು |
ಡಿ.ಎನ್. ಲೋಕಪ್ಪ, ಮೈಸೂರು ಕುವೆಂಪು ಶತಮಾನೋತ್ಸವ |
73. |
ವಿಚಾರ ಸಂಕಿರಣ |
20.01.2010 |
ಶಿವಮೊಗ್ಗ |
ಕುವೆಂಪು ಕಾವ್ಯೋತ್ಸವ, ಕುಪ್ಪಳ್ಳಿ |
74. |
ಕುವೆಂಪು ಜನ್ಮ ದಿನಾಚರಣೆ |
20.01.2010 |
ಮೈಸೂರು |
ಸಂವಹನ ಟ್ರಸ್ಟ್, ಮೈಸೂರು |
75. |
ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ |
27.01.2010 |
ಶ್ರೀ ಪಾಶ್ವನಾಥ ಡಿ.ಎಡ್. ಕಾಲೇಜು ಸಭಾಭವನ, ಗದಗ |
ಶ್ರೀ ಮಹಾವೀರ ಜೈನ್ ಎಜುಕೇಷನ್ ಸೊಸೈಟಿ, ಗದಗ |
76. |
ರಾಜ್ಯಮಟ್ಟದ ಕನ್ನಡ ಪುಸ್ತಕ ಮೇಳ |
10.02.2010 ರಿಂದ 14.02.2010 |
ಮಹಾರಾಜ ಕಾಲೇಜು ಮೈದಾನ, ಮೈಸೂರು |
- |
77. |
ವಿಚಾರ ಸಂಕಿರಣ |
07.02.2010 & 09.02.2010 |
ರಾಯಚೂರು |
ಕರ್ನಾಟಕ ಸಂಘ, ರಾಯಚೂರು |
78. |
ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ |
23.02.2010 |
ಬೀಳಗಿ |
ಶ್ರೀ ಸಿದ್ದೇಶ್ವರ ಸಂಯುಕ್ತ ಕಾಲೇಜು, ಬೀಳಗಿ, ಕಲಾಚೇತನ ಯುವ ಸಂಸ್ಥೆ, ವಿಜಾಪುರ ಹಾಗೂ ಕರ್ನಾಟಕ ಜಾನಪದ ಪರಿಷತ್ತು, ಬೀಳಗಿ |
79. |
ಪ್ರಾಚೀನ ಕನ್ನಡ ಕಾವ್ಯ ವಚನ |
16.03.2010 & 17.03.2010 |
ಮೈಸೂರು |
ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಪ್ರಸಾರಂಗ, ಮೈಸೂರು |
|
2010-11 |
|
|
|
80. |
ವಾಚನಾಭಿರುಚಿ ಕಮ್ಮಟ |
01.06.2010 |
ಯಾದಗಿರಿ |
ಜವಾಹರ ನವೋದಯ ವಿದ್ಯಾಲಯ ಹೊಸಪೇಟೆ, ಯಾದಗಿರಿ |
81. |
ಬೇಂದ್ರೆ ಕಾವ್ಯಗಳ ಜೀವನಮೌಲ್ಯ |
01.06.2010 |
ಹಾವೇರಿ |
ಸಿಂಚನ ಗ್ರಂಥಮಾಲೆ, ಹಾವೇರಿ |
82. |
2008ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ |
02.06.2010 |
ಕರ್ನಾಟಕ ನಾಟಕ ಅಕಾಡೆಮಿ ಚಾವಡಿ, ಬೆಂಗಳೂರು |
26 ಕೃತಿಗಳ ಲೋಕಾರ್ಪಣೆ |
83. |
ಮುಂಗಾರು ಕಥಾ ಕಮ್ಮಟ |
01.07.2010 |
ಶಿವಮೊಗ್ಗ |
ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ |
84. |
ರಾಜ್ಯಮಟ್ಟದ 3ನೇ ಕನ್ನಡ ಕಾವ್ಯ ಸಾಂಸ್ಕೃತಿಕ ತರಬೇತಿ |
10.07.2010 & 11.07.2010 |
ಬೆಂಗಳೂರು |
ಬುದ್ಧ, ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಬೆಂಗಳೂರು |
85. |
ವರ್ತಮಾನ ಕರ್ನಾಟಕ |
10.07.2010 & 11.07.2010 |
ಮೈಸೂರು |
ಬಯಲು ಸಾಹಿತ್ಯ ವೇದಿಕೆ, ಮೈಸೂರು |
86. |
ಡಾ. ಸಿ.ಪಿ.ಕೆ. ಚಿಂತನ ಸಾಹಿತ್ಯ |
24.07.2010 & 25.07.2010 |
ಮೈಸೂರು |
ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಮೈಸೂರು |
87. |
ಡಾ. ಜಿ.ಎಸ್.ಎಸ್. ರವರಿಗೆ ಕವಿನಮನ ಹಾಗೂ ಕಾವ್ಯ ವಿಶ್ಲೇಷಣೆ |
14.08.2010 |
ಮೈಸೂರು |
ಸಂವಹನ ಟ್ರಸ್ಟ್, ಮೈಸೂರು |
88. |
ವಿಚಾರ ಗೋಷ್ಠಿ |
22.08.2010 |
ಅಥಣಿ |
ಚಿನ್ಮಯ ಪ್ರಕಾಶನ, ಅಥಣಿ |
89. |
ವಾಚನಾಭಿರುಚಿ ಕಮ್ಮಟ |
28.08.2010 |
ಯಾದಗಿರಿ |
ಜಿಲ್ಲಾ ಪ್ರೌಢಶಾಲಾ ಕನ್ನಡ ಶಿಕ್ಷಕರು, ಯಾದಗಿರಿ |
90. |
ಹಸ್ತಪ್ರತಿ ಅಧ್ಯಯನ ವರ್ಷ, ‘ಚಂಪು ಕವಿ-ಕಾವ್ಯ ಮನನ’, ಶಿಬಿರ |
09.09.2009 & 09.09.2010 |
ಬೆಂಗಳೂರು |
ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು |
91. |
ರಾಜ್ಯಮಟ್ಟದ ಕನ್ನಡ ಪುಸ್ತಕ ಮೇಳ |
14.10.2010 ರಿಂದ 31.10.2010 |
ನೆಹರೂ ಮೈದಾನ, ಮಂಗಳೂರು |
- |
92. |
ಕುವೆಂಪು ಸಾಹಿತ್ಯ ಉತ್ಸವ |
10.12.2010 & 12.12.2010 |
ಮುಂಬೈ |
ಡಾ. ಜಿ.ಎನ್.ಉಪಾಧ್ಯಾ, ಕನ್ನಡ ವಿಭಾಗ, ಮುಂಬೈ ವಿ.ವಿ., ಮುಂಬೈ |
93. |
ಉಚಿತ ಪುಸ್ತಕ ವಿತರಣೆ |
11.01.2011 |
ಬೆಳಗಾವಿ |
219 ಬೆಳಗಾವಿ ಜಿಲ್ಲೆಯ ಗಡಿಭಾಗದ ಶಾಲಾ ಕಾಲೇಜುಗಳು |
94. |
ಉಚಿತ ಪುಸ್ತಕ ವಿತರಣೆ |
18.01.2011 |
ಕಾಸರಗೋಡು, ಕೇರಳ |
90 ಕಾಸರಗೋಡು ಶಾಲಾ ಕಾಲೇಜುಗಳು |
95. |
ವಿಚಾರಗೋಷ್ಠಿ |
11.02.2011 |
ದಾಂಡೇಲಿ |
ಮಾಸ್ಕೇರಿ ಸಾಹಿತ್ಯಾರಾಧನ ವೇದಿಕೆ, ದಾಂಡೇಲಿ |
96. |
ಪ್ರೌಢಶಾಲಾ ಶಿಕ್ಷಕರಿಗೆ ಕನ್ನಡ ವಾಚನಾಭಿರುಚಿ ಕಮ್ಮಟ |
15.03.2011 |
ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಜಮಖಂಡಿ |
ಭೂಮಿ ಬಳಗ ಜಿಲ್ಲಾ ಘಟಕ, ವಿಜಾಪುರ ಹಾಗೂ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಜಮಖಂಡಿ |
97. |
ವಾಚನಾಭಿರುಚಿ ಕಮ್ಮಟ |
16.03.2011 & 17.03.2011 |
ಮೈಸೂರು |
ಕರ್ನಾಟಕ ರಾಜ್ಯ ಮುಕ್ತ ವಿ.ವಿ., ಮೈಸೂರು |
98. |
ಪುಸ್ತಕ ಓದಿ ಸಂಸ್ಕೃತಿ |
31.03.2011 |
ಚಾಮರಾಜನಗರ |
ರಂಗವಾಹಿನಿ, ಚಾಮರಾಜನಗರ |
|
2011-12 |
|
|
- |
99. |
ವಿಶ್ವಪುಸ್ತಕ ದಿನಾಚರಣೆ |
23.4.2011 |
ಕರ್ನಾಟಕ ನಾಟಕ ಅಕಾಡೆಮಿ ಚಾವಡಿ, ಬೆಂಗಳೂರು |
1. ಸಾರ್ವಜನಿಕ ಗ್ರಂಥಾಲಯ ಇಲಾಖೆ 2. ಕರ್ನಾಟಕ ಅಧ್ಯಾಪಕರ ಒಕ್ಕೂಟ, ಬೆಂಗಳೂರು ವಿ.ವಿ. ಬೆಂಗಳೂರು 3. ಕರ್ನಾಟಕ ಪ್ರಕಾಶಕರ ಸಂಘ, ಬೆಂಗಳೂರು |
100. |
ಪುಸ್ತಕ ಓದಿ ಸಂಸ್ಕೃತಿ |
23.04.2011 |
ಮೈಸೂರು |
ಸಂವಹನ, ಮೈಸೂರು |
101. |
ವಿಚಾರ ಸಂಕಿರಣ |
28.04.2011 |
ಮುಂಡರಗಿ |
ಕೆ.ಆರ್. ಬೆಲ್ಲದ ಕಲಾ ಕಾಲೇಜು, ಮುಂಡರಗಿ |
102. |
ವಿಚಾರ ಸಂಕಿರಣ |
30.04.2011 |
ನವಲಗುಂದ |
ಶ್ರೀ ಶಂಕರ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯ, ನವಲಗುಂದ |
103. |
2009ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ |
13.05.2011 |
ನಯನ ರಂಗಮಂದಿರ, ಬೆಂಗಳೂರು |
18 ಕೃತಿಗಳ ಲೋಕಾರ್ಪಣೆ |
104. |
ವಿಶೇಷ ರಿಯಾಯಿತಿ ಕನ್ನಡ ಪುಸ್ತಕ ಮೇಳ |
05.05.2011 ರಿಂದ 8.05.2011 |
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು |
- |
105. |
ಕನ್ನಡ ಕಾವ್ಯ-ಸಂಸ್ಕೃತಿ ಶಿಬಿರ |
06.05.2011 & 07.05.2011 |
ಬೆಂಗಳೂರು |
ಬುದ್ಧ, ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಬೆಂಗಳೂರು. |
106. |
ಉಚಿತ ಪುಸ್ತಕ ವಿತರಣೆ |
20.05.2011 |
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು |
143 ರಾಜ್ಯದ ವಿವಿಧ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು, |
107. |
ವಾಚನಾಭಿರುಚಿ ಕಮ್ಮಟ |
20.06.2011 |
ಮೈಸೂರು |
ಸಂವಹನ, ಮೈಸೂರು |
108. |
2010ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ |
28.06.2011 |
ನಯನ ರಂಗಮಂದಿರ |
21 ಚೊಚ್ಚಲ ಕೃತಿಗಳ ಲೋಕಾರ್ಪಣೆ |
109. |
ಉಚಿತ ಪುಸ್ತಕ ವಿತರಣೆ |
18.07.2011 |
ನಯನ ಸಭಾಂಗಣ, ಬೆಂಗಳೂರು |
190 ರಾಜ್ಯದ ವಿವಿಧ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು |
110. |
ನಾನು ಮೆಚ್ಚಿದ ಪುಸ್ತಕ |
04.08.2011 |
ಚಾಮರಾಜನಗರ |
ಚಾಮರಾಜನಗರ |
111. |
ಉಚಿತ ಪುಸ್ತಕ ವಿತರಣೆ |
23.08.2011 |
ನಯನ ರಂಗಮಂದಿರ |
468 ಕರ್ನಾಟಕ ರಾಜ್ಯದ ವಿವಿಧ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳು, |
112. |
ಉಚಿತ ಪುಸ್ತಕ ವಿತರಣೆ |
19.09.2011 |
ಮುಂಬಯಿ ಕನ್ನಡ ಸಂಘ - ಮುಂಬಯಿ ನಗರ, ಮಹಾರಾಷ್ಟ್ರ |
32 ಶಾಲಾ ಕಾಲೇಜುಗಳು |
113. |
ನಾನು ಮೆಚ್ಚಿದ ಪುಸ್ತಕ ಪುಸ್ತಕ ಪರೀಕ್ಷೆ |
30.10.2011 |
ಬೆಂಗಳೂರು |
ಸೃಷ್ಟಿ ವೆಂಚರ್ಸ್, ಬೆಂಗಳೂರು |
114. |
ನಾನು ಮೆಚ್ಚಿದ ಪುಸ್ತಕ |
08.11.2011 |
ಕಾಸರಗೋಡು |
ಕಾಸರಗೋಡು |
115. |
ನಾನು ಮೆಚ್ಚಿದ ಪುಸ್ತಕ |
12.11.2011 |
ಮೈಸೂರು |
ಸಂವಹನ ಟ್ರಸ್ಟ್(ರಿ.), ಮೈಸೂರು |
116. |
ನಾನು ಮೆಚ್ಚಿದ ಪುಸ್ತಕ |
07.12.2011 |
ಧಾರವಾಡ |
ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ |
117. |
ವಿಶೇಷ ರಿಯಾಯಿತಿ ಕನ್ನಡ ಪುಸ್ತಕ ಮೇಳ |
05.01.2012 ರಿಂದ 08.01.2012 |
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು |
- |
118. |
ಉಚಿತ ಪುಸ್ತಕ ವಿತರಣೆ |
- |
ಕಾಸರಗೋಡು, ಕೇರಳ |
40 ಕಾಸರಗೋಡು ಕನ್ನಡ ಸಂಘ-ಸಂಸ್ಥೆಗಳ ಗ್ರಂಥಾಲಯಗಳಿಗೆ |
119. |
ಉಚಿತ ಪುಸ್ತಕ ವಿತರಣೆ |
- |
ಪುಣೆ, ಮಹಾರಾಷ್ಟ್ರ |
04 ಶಾಲಾ ಕಾಲೇಜುಗಳು |
120. |
ಉಚಿತ ಪುಸ್ತಕ ವಿತರಣೆ |
- |
ಜತ್ (2 ಬಾರಿ) - ಸಾಂಗ್ಲಿ ಜಿಲ್ಲೆ, ಮಹಾರಾಷ್ಟ್ರ |
100 ಶಾಲಾ ಕಾಲೇಜುಗಳು |
121. |
ಉಚಿತ ಪುಸ್ತಕ ವಿತರಣೆ |
- |
ಉಡುಪಿ |
05 ಉಡುಪಿಯ ಕನ್ನಡ ಶಾಲೆಗಳು |
122. |
ನಾನು ಮೆಚ್ಚಿದ ಪುಸ್ತಕ |
19.01.2012 |
ಗುಲ್ಬರ್ಗಾ |
ರೇಶ್ಮಿ ವಿದ್ಯಾಭವನ, ಗುಲ್ಬರ್ಗಾ |
123. |
ನಾನು ಮೆಚ್ಚಿದ ಪುಸ್ತಕ |
25.01.2012 |
ಬೆಂಗಳೂರು |
ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು |
124. |
ಭೈರಪ್ಪನವರ ಕಾದಂಬರಿ ಕುರಿತ ಉಪನ್ಯಾಸ |
05.03.2012 |
ಗದಗ |
ಪುರಸಭೆಯ ಪದವಿ ಕಲಾ ಮಹಾವಿದ್ಯಾಲಯ, ಲಕ್ಷ್ಮೀಶ್ವರ, ಗದಗ |
125. |
ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ |
13.03.2012 |
ಗದಗ |
ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಗದಗ |
126. |
ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ |
30.03.2012 |
ನರಗುಂದ, ಗದಗ |
ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ, ಗದಗ |
127. |
ವಾಚನಾಭಿರುಚಿ ಕಮ್ಮಟ |
19.03.2012 |
ಗದಗ |
ಶ್ರೀ ಸಿದ್ಧೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗದಗ |
128. |
ನಾನು ಮೆಚ್ಚಿದ ಪುಸ್ತಕ |
20.03.2012 |
ಬೆಂಗಳೂರು |
ನ್ಯಾಷನಲ್ ಪದವಿ ಕಾಲೇಜು, ಬೆಂಗಳೂರು |
129. |
ವಾಚನಾಭಿರುಚಿ ಕಮ್ಮಟ |
28.03.2012 |
ಬಸವನ ಬಾಗೇವಾಡಿ |
ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ |
|
2012-13 |
|
|
- |
130. |
ನನ್ನ ಮೆಚ್ಚಿನ ಪುಸ್ತಕ |
18.04.2012 |
ಬೆಂಗಳೂರು |
ಹಿರಿಯ ನಾಗರೀಕ ವೇದಿಕೆ, ಬೆಂಗಳೂರು |
131. |
ವಿಶ್ವಪುಸ್ತಕ ದಿನಾಚರಣೆ |
23.04.2012 |
ವಾಡಿಯಾ ಸಭಾಂಗಣ, ಬಿ.ಪಿ.ವಾಡಿಯ ರಸ್ತೆ, ಬೆಂಗಳೂರು |
ಕರ್ನಾಟಕ ಪ್ರಕಾಶಕರ ಸಂಘ (ರಿ.), ಬೆಂಗಳೂರು |
|
2014-15 |
|
|
|
132. |
ವಾಚನಾಭಿರುಚಿ ಕಮ್ಮಟ |
27.04.2014 |
ಮೈಸೂರು |
ಕಾರ್ಯದರ್ಶಿಗಳು, ದೇಸಿರಂಗ ಸಂಸ್ಥೆ, ಮೈಸೂರು |
133. |
ಓದುವ ಸಂಸ್ಕೃತಿ:ಹೊಸ ತಲೆಮಾರು ಕುರಿತ ವಾಚನಾಭಿರುಚಿ ಕಮ್ಮಟ |
11.05.2014 |
ಕೆರೆಕೋಣ |
ಕಾರ್ಯದರ್ಶಿ ಸಹಯಾನ ಹೊನ್ನಾವರ, ಕೆರೆಕೋಣ, ಉ.ಕ ಜಿಲ್ಲೆ |
134. |
ವಾಚನಾಭಿರುಚಿ ಕಮ್ಮಟ |
06.06.2014 |
ಎಂ.ಬಿ.ಎಸ್.ಎಲ್. ಪ್ರೌಢಶಾಲೆ, ಬಳ್ಳಾರಿ |
ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ |
135. |
ವಾಚನಾಭಿರುಚಿ ಕಮ್ಮಟ |
29.06.2014 |
ಕುಂದಾಪುರ ತಾಲ್ಲೂಕಿನ ಕಿನಾರೆ |
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು |
136. |
ಮೈಸೂರು ದಸರಾ ರಿಯಾಯಿತಿ ಪುಸ್ತಕ ಮೇಳ |
25.09.2014 ರಿಂದ 04.10.2014 |
ಕಾಡಾ ಮೈದಾನ, ಮೈಸೂರು |
- |
137. |
ನನ್ನ ಮೆಚ್ಚಿನ ಪುಸ್ತಕ |
10.10.2014 |
ಕೋಲಾರ |
ಸರ್ಕಾರಿ ಮಹಿಳಾ ಕಾಲೇಜು, ಕೋಲಾರ-563101 |
138. |
ನನ್ನ ಮೆಚ್ಚಿನ ಪುಸ್ತಕ |
10.10.2014 |
ಕೋಲಾರ |
ಸಕಾರಿ ಬಾಲಕರ ಕಾಲೇಜು ಕೋಲಾರ, ಕೋಲಾರ ಜಿಲ್ಲೆ |
139. |
ನನ್ನ ಮೆಚ್ಚಿನ ಪುಸ್ತಕ |
15.10.2014 |
ಮುಳಬಾಗಿಲು |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಳಬಾಗಿಲು, ಕೋಲಾರ ಜಿಲ್ಲೆ |
140. |
ನನ್ನ ಮೆಚ್ಚಿನ ಪುಸ್ತಕ |
27.10.2014 |
ಹುಲ್ಲಹಳ್ಳಿ |
ಸರ್ಕಾರ ಪ್ರಥಮ ದರ್ಜೆ ಕಾಲೇಜು ಹುಲ್ಲಹಳ್ಳಿ, ಮೈಸೂರು ಜಿಲ್ಲೆ |
141. |
ನನ್ನ ಮೆಚ್ಚಿನ ಪುಸ್ತಕ |
30.10.2014 |
ಪಾಂಡವಪುರ |
ವಿಜಯಾ ಶಿಕ್ಷಣ ಮಹಾವಿದ್ಯಾಲಯ ಪಾಂಡವಪುರ, ಮಂಡ್ಯ ಜಿಲ್ಲೆ |
142. |
2011ನೇ ಮತ್ತು 2012ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕ ವಿತರಣೆ |
14.11.2014 |
ನಯನ ಸಭಾಂಗಣ, ಬೆಂಗಳೂರು |
96 ಶಾಲಾ ಕಾಲೇಜುಗಳು ಹಾಗೂ 2011ನೇ ಸಾಲಿಗೆ- 12 2012ನೇ ಸಾಲಿಗೆ -18 ಕೃತಿಗಳ ಲೋಕಾರ್ಪಣೆ |
143. |
ನನ್ನ ಮೆಚ್ಚಿನ ಪುಸ್ತಕ |
21.11.2014 |
ಗದಗ |
ಕೆ.ವ್ಹಿ.ಎಸ್.ಆರ್.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಗದಗ |
144. |
ನನ್ನ ಮೆಚ್ಚಿನ ಪುಸ್ತಕ |
01.12.2014 |
ಗದಗ |
ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಳಗುಂದ ರಸ್ತೆ, ಗದಗ |
145. |
ನನ್ನ ಮೆಚ್ಚಿನ ಪುಸ್ತಕ |
06.12.2014 |
ಕೆ.ಎಚ್. ಪಾಟೀಲ ಕ್ರೀಡಾಂಗಣ |
ಪದವಿ ಪೂರ್ವ ಮಹಾವಿದ್ಯಾಲಯ (ಹುಲಿಕೋಟೆ ಸರ್ಕಾರಿ ಶಿಕ್ಷಣ ಸಂಸ್ಥೆ) ಕೆ.ಎಚ್. ಪಾಟೀಲ ಕ್ರೀಡಾಂಗಣದ ಸಮೀಪ ಮಸಾರಿ ಬಡಾವಣೆ, ಗದಗ |
146. |
ವಾಚನಾಭಿರುಚಿ ಕಮ್ಮಟ |
06.12.2014 & 07.12.2014 |
ವಿನಾಯಕ ಹಾಲ್, ಸಾಮ್ರಾಟ್, ಹೋಟೆಲ್, ಶಿರಸಿ, ಉತ್ತರ ಕನ್ನಡ ಜಿಲ್ಲೆ |
ಚಿಂತನ ಉತ್ತರ ಕನ್ನಡ, ಶಿರಸಿ |
147. |
ನನ್ನ ಮೆಚ್ಚಿನ ಪುಸ್ತಕ |
11.12.2014 |
ಹೆಗ್ಗರಣೆ |
ಸರ್ಕಾರಿ ಪದವಿ ಪೂರ್ವ ಕಾಲೇಜು ಹೆಗ್ಗರಣೆ, ಉತ್ತರ ಕನ್ನಡ ಜಿಲ್ಲೆ |
148. |
ವಾಚನಾಭಿರುಚಿ ಕಮ್ಮಟ |
20.12.2014 & 21.12.2014 |
ಶ್ರೀ ಯೋಗಿನಾರಾಯಣ ಆಶ್ರಮ, ಶ್ರೀ ಕ್ಷೇತ್ರ, ಕೈವಾರ, ಚಿಕ್ಕಬಳ್ಳಾಪುರ ಜಿಲ್ಲೆ |
ಶ್ರೀ ಯೋಗಿನಾರೇಯಣ ಆಶ್ರಮ |
149. |
ವಾಚನಾಭಿರುಚಿ ಕಮ್ಮಟ |
26.12.2014 & 27.12.2014 |
ಗಾಂಧಿ ಭವನ, ಭಾರತಿ ಕಾಲೇಜು, ಭಾರತಿ ನಗರ, ಮಂಡ್ಯ ಜಿಲ್ಲೆ |
ಭಾರತೀ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಭಾರತೀನಗರ |
150. |
ನನ್ನ ಮೆಚ್ಚಿನ ಪುಸ್ತಕ |
02.01.2015 |
ಅಗಸೂರು |
ಸರ್ಕಾರಿ ಪದವಿ ಪೂರ್ವ ಕಾಲೇಜು ಅಗಸೂರು, ಅಂಕೋಲ, ಉತ್ತರ ಕನ್ನಡ ಜಿಲ್ಲೆ |
151. |
ನನ್ನ ಮೆಚ್ಚಿನ ಪುಸ್ತಕ |
06.01.2015 |
ಕೃಷ್ಣರಾಜನಗರ |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೃಷ್ಣರಾಜನಗರ, ಮೈಸೂರು ಜಿಲ್ಲೆ |
152. |
ನನ್ನ ಮೆಚ್ಚಿನ ಪುಸ್ತಕ |
07.01.2015 |
ಕೃಷ್ಣರಾಜಪೇಟೆ |
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪೇಟೆ, ಮಂಡ್ಯ ಜಿಲ್ಲೆ |
153. |
ನನ್ನ ಮೆಚ್ಚಿನ ಪುಸ್ತಕ |
07.01.2015 |
ಹುಣಸೂರು |
ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಣಸೂರು ಮೈಸೂರು ಜಿಲ್ಲೆ |
154. |
ನನ್ನ ಮೆಚ್ಚಿನ ಪುಸ್ತಕ |
08.01.2015 |
ಹೂಟಹಗಳ್ಳಿ |
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ವಿಜಯನಗರ 4ನೇ ಹಂತ, 3ನೇ ಘಟ್ಟ, ಬೆಳಕವಾಡಿ(ಪೋಸ್ಟ್), ಹೂಟಹಗಳ್ಳಿ, ಮೈಸೂರು |
155. |
ನನ್ನ ಮೆಚ್ಚಿನ ಪುಸ್ತಕ |
12.01.2015 |
ಕೆ.ಆರ್.ಪೇಟೆ |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ.ಆರ್.ಪೇಟೆ, ಮಂಡ್ಯ ಜಿಲ್ಲೆ |
156. |
ನನ್ನ ಮೆಚ್ಚಿನ ಪುಸ್ತಕ |
13.01.2015 |
ತೂಬಿನಕೆರೆ |
ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರ, ತೂಬಿನ ಕೆರೆ, ಮಂಡ್ಯ, ಮಂಡ್ಯ ಜಿಲ್ಲೆ |
157. |
ನನ್ನ ಮೆಚ್ಚಿನ ಪುಸ್ತಕ |
13.01.2015 |
ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರ, ತೂಬಿನ ಕೆರೆ, ಮಂಡ್ಯ , ಮಂಡ್ಯ ಜಿಲ್ಲೆ |
ಮಂಡ್ಯ ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ |
158. |
ನನ್ನ ಮೆಚ್ಚಿನ ಪುಸ್ತಕ |
16.01.2015 |
ಗೌರಿಬಿದನೂರು |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗೌರಿಬಿದನೂರು, ಚಿಕ್ಕಬಳ್ಳಾಪುರ ಜಿಲ್ಲೆ |
159. |
ನನ್ನ ಮೆಚ್ಚಿನ ಪುಸ್ತಕ |
19.01.2015 |
ಬಂಗಾರಪೇಟೆ |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಗಾರಪೇಟೆ, ಕೋಲಾರ ಜಿಲ್ಲೆ |
160. |
ವಾಚನಾಭಿರುಚಿ ಕಮ್ಮಟ |
23.01.2015 & 24.01.2015 |
ಸರ್ಕಾರಿ ಕಲಾ ಕಾಲೇಜು, ಹಾಸನ ಜಿಲ್ಲೆ |
ಸರ್ಕಾರಿ ಕಲಾ ಕಾಲೇಜು, ಹಾಸನ |
161. |
2013ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗು ಉಚಿತ ಪುಸ್ತಕ ವಿತರಣೆ |
27.01.2015 |
ನಯನ ಸಭಾಂಗಣ, ಬೆಂಗಳೂರು |
55 ಶಾಲಾ ಕಾಲೇಜುಗಳು 28 ಕೃತಿಗಳ ಲೋಕಾರ್ಪಣೆ |
162. |
ವಾಚನಾಭಿರುಚಿ ಕಮ್ಮಟ |
29.01.2015 & 30.01.2015 |
ಶ್ರೀ ಕೊಂಗಾಡಿಯಪ್ಪ ಕಾಲೇಜು, ದೊಡ್ಡಬಳ್ಳಾಪುರ |
ಕನ್ನಡ ವಿಭಾಗ, ಶ್ರೀ ಕೊಂಗಾಡಿಯಪ್ಪ ಕಾಲೇಜು, ದೊಡ್ಡಬಳ್ಳಾಪುರ |
163. |
ನನ್ನ ಮೆಚ್ಚಿನ ಪುಸ್ತಕ |
04.02.2015 |
ಹುಲೇಕಲ್ಲು |
ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹುಲೇಕಲ್ಲು, ಶಿರಸಿ ತಾ||, ಉತ್ತರ ಕನ್ನಡ ಜಿಲ್ಲೆ |
164. |
ನನ್ನ ಮೆಚ್ಚಿನ ಪುಸ್ತಕ |
07.02.2015 |
ಹಿರಿಯೂರು |
ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯೂರು, ಚಿತ್ರದುರ್ಗ ಜಿಲ್ಲೆ |
165. |
ನನ್ನ ಮೆಚ್ಚಿನ ಪುಸ್ತಕ |
09.02.2015 |
ಚಿಂತಾಮಣಿ |
ಬಾಲಕಿಯರ ಪ್ರಥಮ ದರ್ಜೆ ಕಾಲೇಜು, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ |
166. |
ನನ್ನ ಮೆಚ್ಚಿನ ಪುಸ್ತಕ |
09.02.2015 |
ಚಿಂತಾಮಣಿ |
ಸರ್ಕಾರಿ ಮಹಿಳಾ ಕಾಲೇಜು, ಚಿಂತಾಮಣಿ ತಾ||, ಚಿಕ್ಕಬಳ್ಳಾಪುರ |
167. |
ನನ್ನ ಮೆಚ್ಚಿನ ಪುಸ್ತಕ |
10.02.2015 |
ಕುರ್ತಕೋಟಿ |
ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕುರ್ತಕೋಟಿ, ಗದಗ ತಾ|| ಮತ್ತು ಜಿಲ್ಲೆ |
168. |
ನನ್ನ ಮೆಚ್ಚಿನ ಪುಸ್ತಕ |
11.02.2015 |
ಕಾರವಾರ |
ಸರ್ಕಾರಿ ಕಲಾ ಮತ್ತು ವಿಜ್ಞಾನ ಪ್ರಥಮ ದರ್ಜೆ ಮಹಾವಿದ್ಯಾಲಯ, ಕಾರವಾರ (ಉ.ಕ) |
169. |
ವಾಚನಾಭಿರುಚಿ ಕಮ್ಮಟ |
28.02.2015 ರಿಂದ 01.03.2015 |
ಆಡಿಯೋ ವಿಷುವಲ್ ಹಾಲ್, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ |
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸಹಕಾರ : ಭಂಡಾರ್ಕಾರ್ಸ್ ಕಾಲೇಜು |
170. |
ಉಚಿತ ಪುಸ್ತಕ ವಿತರಣೆ |
28.02.2015 |
ನಯನ ಸಭಾಂಗಣ, ಬೆಂಗಳೂರು |
39 ಶಾಲಾ ಕಾಲೇಜುಗಳು |
171. |
ನನ್ನ ಮೆಚ್ಚಿನ ಪುಸ್ತಕ |
14.03.2015 |
ಬಾಗೇಪಲ್ಲಿ |
ದಿ ನ್ಯಾಷನಲ್ ಕಾಲೇಜು ಬಾಗೇಪಲ್ಲಿ, ಕೋಲಾರ ಜಿಲ್ಲೆ |
172. |
ವಾಚನಾಭಿರುಚಿ ಕಮ್ಮಟ |
14.03.2015 & 15.03.2015 |
ಜಯಂತಿ ನಗರ, ಪಾಂಡವಪುರ |
ಕನ್ನಡ ಪುಸ್ತಕ ಪ್ರಾಧಿಕಾರದಿಂದ |
173. |
ನನ್ನ ಮೆಚ್ಚಿನ ಪುಸ್ತಕ |
17.03.2015 |
ಶಿವಮೊಗ್ಗ |
ಸರ್.ಎಂ.ವಿಶ್ವೇಶ್ವರಯ್ಯ ಸರ್ಕಾರಿ ಕಲಾ ವಾಣಿಜ್ಯ ಮಹಾವಿದ್ಯಾಲಯ ನ್ಯೂಟೌನ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ |
174. |
ಕೆ.ವಿ. ಶಂಕರಗೌಡ ಸಮಗ್ರ ನಾಟಕ ವಿಚಾರ ಸಂಕಿರಣ ಕಾರ್ಯಕ್ರಮ |
25.03.2015 |
ಶ್ರೀ ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್, ಜಯಂತಿನಗರ, ಪಾಂಡವಪುರ ತಾ||, ಮಂಡ್ಯ ಜಿಲ್ಲೆ |
ಕರ್ನಾಟಕ ಸಂಘ, ಮಂಡ್ಯ |
175. |
ನನ್ನ ಮೆಚ್ಚಿನ ಪುಸ್ತಕ |
31.03.2015 |
ಸರ್ಕಾರಿ ಪದವಿ ಮಹಾವಿದ್ಯಾಲಯ ಸಿದ್ಧಾಪುರ, ಉತ್ತರ ಕನ್ನಡ ಜಿಲ್ಲೆ |
ಶಿವಮೊಗ್ಗ ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ |
|
2015-16 |
|
|
|
176. |
ವಿಚಾರ ಸಂಕಿರಣ |
04.04.2015 & 05.04.2015 |
ಧಾರವಾಡ |
ಕರ್ನಾಟಕ ಜನಸಾಹಿತ್ಯ ಸಂಘಟನೆ, ಧಾರವಾಡ |
177. |
ವಿಶ್ವಪುಸ್ತಕ ದಿನಾಚರಣೆ |
23.04.2015 |
ಸ್ವಾಮಿ ವಿವೇಕಾನಂದ ಸಭಾಂಗಣ, ಎ.ಪಿ.ಎಂ.ಸಿ. ಯಾರ್ಡ್, ಗದಗ |
ಜಿಲ್ಲಾಡಳಿತ, ಗದಗ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಹುಲಕೋಟಿ ಸಹಕಾರ ಶಿಕ್ಷಣ ಸಂಸ್ಥೆ, ಗದಗ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಶಿಕ್ಷಣ ಸಂಸ್ಥೆ, ಗದಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗದಗ ಸರ್ಕಾರಿ ನೌಕರರ ಸಂಘ, ಗದಗ |
178. |
ಕನ್ನಡ ಸಾಹಿತ್ಯ ಕೃತಿ ಓದು-ಮನನ-ಮಾತು ವಾಚನಾಭಿರುಚಿ ಕಮ್ಮಟ |
25.04.2015 & 26.04.2015 |
ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಸರ್.ಎಂ.ವಿ. ರಸ್ತೆ, ಶಿವಮೊಗ್ಗ |
179. |
ನನ್ನ ಮೆಚ್ಚಿನ ಪುಸ್ತಕ |
20.04.2015 |
ಶ್ರೀ ಯೋಗಿನಾರಾಯಣ ಆಶ್ರಮ, ಶ್ರೀ ಕ್ಷೇತ್ರ, ಕೈವಾರ, ಚಿಕ್ಕಬಳ್ಳಾಪುರ ಜಿಲ್ಲೆ |
ಚಿಕ್ಕಬಳ್ಳಾಪುರ ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ |
180. |
ನನ್ನ ಮೆಚ್ಚಿನ ಪುಸ್ತಕ |
23.04.2015 |
ಸ್ವಾಮಿ ವಿವೇಕಾನಂದ ಸಭಾಂಗಣ, ಎ.ಪಿ.ಎಂ.ಸಿ. ಯಾರ್ಡ್, ಗದಗ, ಗದಗ ಜಿಲ್ಲೆ |
ಗದಗ ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ |
181. |
ನನ್ನ ಮೆಚ್ಚಿನ ಪುಸ್ತಕ |
30.04.2015 |
ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯೂರು, ಚಿತ್ರದುರ್ಗ ಜಿಲ್ಲೆ |
ಚಿತ್ರದುರ್ಗ ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ |
182. |
ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2015 |
26.06.2015 ರಿಂದ 30.06.2015 |
ಚಾಮರಾಜನಗರ ಜಿಲ್ಲೆಯ ಚಾಮರಾಜೇಶ್ವರ ದೇವಸ್ಥಾನದ ಆವರಣ |
- |
183. |
ದಲಿತ ಯುವ ಸಾಹಿತ್ಯ ಸಮ್ಮೇಳನ |
27.06.2015 ಮತ್ತು 28.06.2015 |
ಚಾಮರಾಜೇಶ್ವರ ದೇವಸ್ಥಾನದ ಆವರಣ, ಚಾಮರಾಜನಗರ ಜಿಲ್ಲೆ |
- |
184. |
ಸಂಗಮ ಸಂಭ್ರಮ |
25.07.2015 ಮತ್ತು 26.07.2015 |
ಮಂಗಳೂರು, ವಾಮಂಜೂರು, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ |
- |
185. |
ಮೈಸೂರು ದಸರಾ ರಿಯಾಯಿತಿ ಪುಸ್ತಕ ಮೇಳ |
13.10.2015 ರಿಂದ 22.10.2015 |
ಕಾಡಾ ಮೈದಾನ, ಮೈಸೂರು |
- |
186. |
ದಲಿತ ಸಾಹಿತ್ಯ ಸಮ್ಮೇಳನ |
11.12.2015 ಮತ್ತು 12.12.2015 |
ಡಾ.ಎಸ್.ಎಂ.ಪಂಡಿತ್ ರಂಗಮಂದಿರ, ಕಲಬುರಗಿ |
- |
187. |
ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ರಚನೆ 2015-16ನೇ ಸಾಲಿನಲ್ಲಿ |
- |
ರಾಜ್ಯದ ಎಲ್ಲಾ ಜಿಲ್ಲೆಗಳ ಕಾಲೇಜು |
196 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಒಟ್ಟು 188 ಕಾರ್ಯಕ್ರಮ ನಡೆದಿದೆ. |
|
2016-17 |
|
|
|
188. |
2014ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ |
20.04.2016 |
ನಯನ ರಂಗಮಂದಿರ |
27 ಕೃತಿಗಳ ಲೋಕಾರ್ಪಣೆ |
189. |
ವಿಶ್ವಪುಸ್ತಕ ದಿನಾಚರಣೆ |
23.04.2016 |
ಕೆ.ವಿ. ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣ, ಮಂಡ್ಯ |
ಕರ್ನಾಟಕ ಸಂಘ, ಮಂಡ್ಯ ಹಾಗೂ ಕೆ.ವಿ. ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ, ಮಂಡ್ಯ |
190. |
ದಲಿತ ಸಾಹಿತ್ಯ ಸಮ್ಮೇಳನ |
05.06.2016 ಮತ್ತು 06.06.2016 |
ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ |
|
191. |
ವಚನ ಚಳುವಳಿಯ ಸಾಂಸ್ಕೃತಿಕ ಪಲ್ಲಟಗಳು ವಚನಗಳ ಒಳ ಅರಿವಿನ ಕಮ್ಮಟ |
25.06.2016 ರಿಂದ 27.06.2016 |
ಮೇಲುಕೋಟೆ |
ಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾಲಯ, ಬೆಂಗಳೂರು |
192. |
ಕನ್ನಡ ಮಹಿಳಾ ಆತ್ಮಕಥೆಗಳು – ಓದು, ಅಧ್ಯಯನ ಕಮ್ಮಟ |
21.07.2016 |
ಗಂ.ಭೀ.ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ, ಹಗರಿಬೊಮ್ಮನಹಳ್ಳಿ, ಬಳ್ಳಾರಿ |
ಸುಯೋಧನ ಪ್ರಕಾಶನ, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ |
193. |
ಉಚಿತ ಪುಸ್ತಕ ವಿತರಣೆ |
20.08.2016 |
ಕಾಸರಗೋಡು |
130 ಕಾಸರಗೋಡು ಶಾಲಾ ಕಾಲೇಜುಗಳು |
194. |
ಶ್ರೀರಾಮಾಯಣ ಮಹಾನ್ವೇಷಣಂ ಕುರಿತ ಕಮ್ಮಟ |
08.09.2016 |
ಮಂಡ್ಯ |
ಪ್ರಾಂಶುಪಾಲರು, ಭಾರತೀ ಕಾಲೇಜು, ಭಾರತೀನಗರ, ಮದ್ದೂರು ತಾ||, ಮಂಡ್ಯ ಜಿಲ್ಲೆ |
195. |
ಉಚಿತ ಪುಸ್ತಕ ವಿತರಣೆ |
16.09.2016 |
ಸೊಲ್ಲಾಪುರ |
206 ಸೊಲ್ಲಾಪುರ ಶಾಲಾ ಕಾಲೇಜುಗಳು ತಲಾ 1 ಬಾಕ್ಸ್ ನಂತೆ |
196. |
ದಲಿತ ಸಾಹಿತ್ಯ ಸಮ್ಮೇಳನ |
01.10.2016 ಮತ್ತು 02.10.2016 |
ಟಿ. ಚೆನ್ನಯ್ಯ ರಂಗಮಂದಿರ, ಕೋಲಾರ |
- |
197. |
ಮೈಸೂರು ದಸರಾ ರಿಯಾಯಿತಿ ಪುಸ್ತಕ ಮೇಳ |
01.10.2016 ರಿಂದ 09.10.2016 |
ಕಾಡಾ ಮೈದಾನ, ಮೈಸೂರು |
- |
198. |
ಡಾ. ಬಿ.ಆರ್. ಅಂಬೇಡ್ಕರ್ ಅವರ 120ನೆ ಜಯಂತೋತ್ಸವದ ಅಂಗವಾಗಿ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ |
04.10.2016 ರಿಂದ 06.10.2016 |
ಧಾರವಾಡ |
ಅಂತರ ರಾಷ್ಟ್ರೀಯ ವಿಚಾರ ಸಂಕಿರಣ, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಧಾರವಾಡ |
199. |
ಸಹಿಷ್ಣುತೆ ಎಂಬುದು ಗೆಲವು ಕುರಿತ ಮಹಿಳಾ ಕರ್ನಾಟಕ ಸಮಾವೇಶ – 2016 |
16.10.2016 & 17.10.2016 |
ವಿದ್ಯಾಧಿರಾಜ ಕಲ್ಯಾಣ ಮಂಟಪ, ಶಿರಸಿ |
ಚಿಂತನ, ಶಿರಸಿ, ಉತ್ತರ ಕನ್ನಡ |
200. |
ಮಹಿಳಾ ಪುಸ್ತಕ ಪ್ರಕಾಶನ ಕಾರ್ಯಾಗಾರ |
22.10.2016 & 23.10.2016 |
ಹುಬ್ಬಳ್ಳಿ-ಧಾರವಾಡ |
ಉತ್ತರ ಕರ್ನಾಟಕ ಲೇಖಕಿಯರ ಸಂಘ, ಹುಬ್ಬಳ್ಳಿ-ಧಾರವಾಡ |
201. |
ದಲಿತ ಮಹಿಳಾ ಸಾಹಿತ್ಯ ಸಮ್ಮೇಳನ |
27.10.2016 ಮತ್ತು 28.10.2016 |
ಬಿ.ಎಂ.ಶ್ರೀ ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು |
- |
202. |
ಕನ್ನಡ ಮಹಿಳಾಕಾವ್ಯದ ಸಾಂಸ್ಕೃತಿಕ ಮಹತ್ವ |
19.11.2016 |
ತಿಪ್ಪೇರುದ್ರಸ್ವಾಮಿ ಸಭಾಂಗಣ, ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ |
ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ, ಶಿವಮೊಗ್ಗ |
203. |
ನನ್ನ ಮೆಚ್ಚಿನ ಪುಸ್ತಕ |
19.11.2016 |
ಗೌನಿಪಲ್ಲಿ |
ಸರ್ಕಾರಿ ಪದವಿ ಪೂರ್ವ ಕಾಲೇಜು, ಗೌನಿಪಲ್ಲಿ, ಶ್ರೀನಿವಾಸಪುರ ತಾ||, ಕೋಲಾರ ಜಿಲ್ಲೆ |
204. |
ನನ್ನ ಮೆಚ್ಚಿನ ಪುಸ್ತಕ |
28.11.2016 |
ಉತ್ತರ ಕನ್ನಡ |
ಸರ್ಕಾರಿ ಪದವಿ ಪೂರ್ವ ಕಾಲೇಜು, ಹೆಗ್ಗರಣೆ ಅಂಚೆ, ಸಿದ್ದಾಪುರ ತಾ||, ಉ.ಕ. ಜಿಲ್ಲೆ |
205. |
ವಾಚನಾಭಿರುಚಿ ಕಮ್ಮಟ |
05.12.2016 ರಿಂದ 07.12.2016 |
ಬದುಕು ಕಮ್ಯುನಿಟಿ ಕಾಲೇಜು ಜಯನಗರ, ಬೆಂಗಳೂರು |
ಬದುಕು ಕಮ್ಯುನಿಟಿ ಕಾಲೇಜು, ಜಯನಗರ, ಬೆಂಗಳೂರು |
206. |
ಸಂಗಮ ಸಂಭ್ರಮ |
07.12.2016 ಮತ್ತು 08.12.2016 |
ಫೀಲ್ಡ್ ಮಾರ್ಷೆಲ್ ಕಾರ್ಯಪ್ಪ ಕಾಲೇಜು ಮೈದಾನ, ಮಡಿಕೇರಿ |
- |
207. |
ಬಹುಭಾಷಾ ಕಾವ್ಯ ಕಮ್ಮಟ |
10.12.2016 & 11.12.2016 |
ಕಸ್ತೂರಿ ಬಾ ಗಾಂಧಿ ಮೆಮೋರಿಯಲ್ ಟ್ರಸ್ಟ್, ಅರಸೀಕೆರೆ |
ಅರಸೀ ಸಾಂಸ್ಕೃತಿಕ ವೇದಿಕೆ (ರಿ.), ಅರಸೀಕೆರೆ |
208. |
ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2016 |
24.12.2016 ರಿಂದ 29.12.2016 |
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ |
- |
209. |
ಡಾ. ಬಾಬಾಸಾಹೇಬ್ ಅಂಬೇಢ್ಕರ್ ರವರ ಗ್ರಂಥಗಳು ; ಒಳನೋಟಗಳು- ವರ್ತಮಾನದ ಸಮಸ್ಯೆಗಳು-ಪರಿಹಾರಗಳು ಕುರಿತ ವಿಚಾರ ಸಂಕಿರಣ |
24.12.2016 & 25.12.2016 |
ಹರ್ಡೀಕರ್ ಭವನ, ಮಂಡ್ಯ |
ಬೆಳಕು ಸಮಾಜ (ರಿ.), ಮಂಡ್ಯ |
210. |
ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2015 |
24.02.2016 ರಿಂದ 28.02.2016 |
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ |
- |
211. |
ದಲಿತ ಸಾಹಿತ್ಯ ಸಮ್ಮೇಳನ |
05.03.2016 ಮತ್ತು 06.03.2016 |
ನಾಲ್ವಡೀ ಕೃಷ್ಣರಾಜ ಒಡೆಯರ್ ಕಲಾಮಂದಿರ, ಮಂಡ್ಯ |
- |
212. |
ಪ್ರಸಿದ್ಧ ಚಿಂತಕ ಗ್ರಾಮ್ಷಿಯ ಓದುವಿಕೆಯ ಕುರಿತ ಕಮ್ಮಟ |
12.01.2017 |
ಶಿವಮೊಗ್ಗ |
ಸಾಹಿತ್ಯ ಸಮುದಾಯ, ಕೃಷ್ಣಮ್ಮಾಳ್ ಗಣಪತಿ ದೇವಸ್ಥಾನದ ಹತ್ತಿರ, ನಾಗರಾಜ ಪುರ ಬಡವಾಣೆ, ಅಶೋಕನಗರ, ಶಿವಮೊಗ್ಗ |
213. |
ಬಳ್ಳಾರಿ ಜಿಲ್ಲಾ ಪ್ರಕಾಶಕರ ಕಾರ್ಯಾಗಾರ |
12.01.2017 & 13.01.2017 |
ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ |
ಸುಯೋಧನ ಪ್ರಕಾಶನ, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ |
214. |
ಓದು ಮತ್ತು ಗ್ರಹಿಕೆ ನೆಲೆಗಳು ಕುರಿತ ವಿಚಾರ ಸಂಕಿರಣ |
16.01.2017 & 17.01.2017 |
ಐಡಿಎಸ್ ಜಿ ಸರ್ಕಾರಿ ಕಾಲೇಜು, ಚಿಕ್ಕಮಗಳೂರು |
ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ಟ್ರಸ್ಟ್ (ರಿ.), ಕಡೂರು ತಾ||, ಚಿಕ್ಕಮಗಳೂರು |
215. |
ಉಚಿತ ಪುಸ್ತಕ ವಿತರಣಾ ಸಮಾರಂಭ ಹಾಗೂ ಕವಿಗೋಷ್ಠಿ |
19.01.2017 |
ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಮುಂಭಾಗ, ಕೇಂದ್ರ ಬಸ್ ನಿಲ್ದಾಣ, ಬೀದರ್ |
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ (ರಿ.), ರತ್ನಮ್ಮನಿಲಯ, ನಾವದಗೆರಿ, ಜನವಾಡ ರಸ್ತೆ, ಬೀದರ |
216. |
ದಲಿತ ಸಾಹಿತ್ಯ ಸಮ್ಮೇಳನ |
19.01.2017 ಹಾಗೂ 20.01.2017 |
ಜಿಲ್ಲಾ ರಂಗಮಂದಿರ, ಬೀದರ್ |
- |
217. |
ಉಚಿತ ಪುಸ್ತಕ ವಿತರಣೆ |
19.01.2017 |
ಬೀದರ್ ಜಿಲ್ಲೆಯ ಶಾಲಾ ಕಾಲೇಜುಗಳಿಗೆ |
45 ಶಾಲಾ ಕಾಲೇಜುಗಳು ತಲಾ 1 ಬಾಕ್ಸ್ ನಂತೆ |
218. |
ದ್ವಿತೀಯ ಅಖಿಲ ಕರ್ನಾಟಕ ಯುವ ಕವಿ ಸಮ್ಮೇಳನ-2017 |
21.01.2017 & 22.01.2017 |
ದೊಡ್ಡಬಳ್ಳಾಪುರದ ಒಕ್ಕಲಿಗರ ಸಮುದಾಯ ಭವನ, ಗಂಗಾಧರಪುರ |
ರಂಗೋತ್ರಿ, ಬೆಂಗಳೂರು |
219. |
ದಲಿತ ಸಾಹಿತ್ಯ ರಾಷ್ಟ್ರೀಯ ವಿಚಾರ ಸಂಕಿರಣದ ಅಂಗವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ (ಪ್ರಾಯೋಜನೆ) |
21.01.2017 ರಿಂದ 23.01.2017 |
ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ |
- |
220. |
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಸವಾಲು ಹಾಗೂ ಬಿಕ್ಕಟ್ಟುಗಳು ಕುರಿತ ವಿಚಾರ ಸಂಕಿರಣ |
22.01.2017 |
ಭಗವಾನ್ ಬುದ್ಧ ಏಸಿ ಹಾಲ್, ಡಾ. ಬಿ.ಆರ್. ಅಂಬೇಡ್ಕರ್ ಭವನ, ಹೊಸಪೇಟೆ |
ಜನವಾದಿ ಮಹಿಳಾ ಸಂಘಟನೆ, ಹೊಸಪೇಟೆ, ಬಳ್ಳಾರಿ ಜಿಲ್ಲೆ |
221. |
ಸಿರಿಗನ್ನಡ ಮಳಿಗೆ ಉದ್ಘಾಟನೆ / ವಿಚಾರ ಗೋಷ್ಠಿ ಹಾಗೂ ಕವಿಗೋಷ್ಠಿ |
28.01.2017 |
ನವಿ ಮುಂಬಯಿ |
ನವಿ ಮುಂಬಯಿ ಕನ್ನಡ ಸಂಘ |
222. |
ಸಬಾಲ್ಟ್ರನ್ ಅಧ್ಯಯನ ಕುರಿತ ಒಂದು ದಿನದ ರಾಜ್ಯಮಟ್ಟದ ಕಮ್ಮಟ |
28.01.2017 |
ಶಿವಮೊಗ್ಗ |
ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಭಾರತಿ, ಶಂಕರಘಟ್ಟ, ಶಿವಮೊಗ್ಗ |
223. |
ರಾಜ್ಯಮಟ್ಟದ ಕವಿಗೋಷ್ಠಿ |
02.02.2017 |
ಶ್ರೀ ಆದಿನಾಥ ಭವನ ಜೈನ ಬಸದಿ, ಶ್ರೀರಂಗಪಟ್ಟಣ |
ಜನಮನ ಸಾಂಸ್ಕೃತಿಕ ಪ್ರತಿಷ್ಠಾನ, ಶ್ರೀರಂಗಪಟ್ಟಣ |
224. |
ಮಹಿಳಾ ಕಥಾ ಕಮ್ಮಟ |
03.02.2017 & 04.02.2017 |
ಕುವೆಂಪು ಕಾಲೇಜು, ಚನ್ನಪಟ್ಟಣ ತಾ||, ಕೆಂಗಲ್ ಬಳಿ, ರಾಮನಗರ ಜಿಲ್ಲೆ |
ಬುದ್ಧ, ಬಸವ, ಗಾಂಧಿ, ಸಾಂಸ್ಕೃತಿಕ ಟ್ರಸ್ಟ್ (ರಿ.), ಸಿದ್ಧನಹಳ್ಳಿ ಗ್ರಾಮ, ಬೇವೂರು, ಮಂಡ್ಯ ಅಂಚೆ, ಚನ್ನಪಟ್ಟಣ ತಾ||, ರಾಮನಗರ ಜಿಲ್ಲೆ |
225. |
ಸಮತೆಗಾಗಿ ಸಹಪಯಣ ಕುರಿತ ‘ಮಹಿಳಾ ಕರ್ನಾಟಕ ಸಮಾವೇಶ-2017 |
04.02.2017 & 05.02.2017 |
ರೈತ ಸಭಾಂಗಣ, ಮಂಡ್ಯ |
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಮಂಡ್ಯ |
226. |
ಉಚಿತ ಪುಸ್ತಕ ವಿತರಣೆ |
09.02.2017 |
ಆನೆಕಲ್ ಹಾಗೂ ಅತ್ತಿಬೆಲೆ ಶಾಲಾ ಕಾಲೇಜುಗಳಿಗೆ |
50 ಶಾಲಾ ಕಾಲೇಜುಗಳು ತಲಾ 01 ಬಾಕ್ಸ್ ನಂತೆ |
227. |
ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2017 |
09.02.2017 ರಿಂದ 13.02.2017 |
ಶಿರಸಿ ವಿಕಾಸಾಶ್ರಮ ಬಯಲು, ಉತ್ತರ ಕನ್ನಡ |
- |
228. |
ಉಚಿತ ಪುಸ್ತಕ ವಿತರಣೆ |
10.02.2017 |
ಶಿರಸಿ |
50 ಶಿರಸಿ ಹಾಗೂ ಕಾರವಾರ ಜಿಲ್ಲೆಯ ಶಾಲಾ ಕಾಲೇಜುಗಳು ತಲಾ 1 ಬಾಕ್ಸ್ ನಂತೆ |
229. |
ಸಂತ ಪರಂಪರೆ ಮತ್ತು ಸಾಮಾಜಿಕ ಬದಲಾವಣೆ ಕುರಿತ ಅಧ್ಯಯನ ಕಮ್ಮಟ |
11.02.2017 & 12.02.2017 |
ಶ್ರೀ ಮಲೈ ಮಹದೇಶ್ವರ ಕಲ್ಯಾಣ ಮಂಟಪ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾ||, ಚಾಮರಾಜನಗರ ಜಿಲ್ಲೆ |
ಶ್ರೀ ಮಲೈಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಚಾಮರಾಜನಗರ ಜಿಲ್ಲೆ |
230. |
ವಾಚನಾಭಿರುಚಿ ಕಮ್ಮಟ |
11.02.2017 |
ವಿದ್ಯಾನಿಕೇತನ ಮಹಿಳಾ ಕಾಲೇಜು, ಚನ್ನಪಟ್ಟಣ |
ಪ್ರಾಚಾರ್ಯರು, ಶ್ರೀ ಮಲ್ಲಿಕಾರ್ಜುನ ವಿದ್ಯಾ ಸಂಸ್ಥೆ (ರಿ.), ವಿದ್ಯಾನಿಕೇತನ, ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಹದೇಶ್ವರನಗರ, ಚನ್ನಪಟ್ಟಣ, ರಾಮನಗರ ಜಿಲ್ಲೆ |
231. |
ಮೊರಸುನಾಡು ಅನುಭಾವಿಗಳು ಅಂತರರಾಜ್ಯ ವಿಚಾರ ಸಂಕಿರಣ |
12.02.2017 |
ಟಿ. ಚನ್ನಯ್ಯ ರಂಗಮಂದಿರ, ಕೋಲಾರ |
ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ, ಕೋಲಾರ |
232. |
ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2017 |
18.02.2017 ರಿಂದ 22.02.2017 |
ಸ್ವಪ್ನ ಗ್ರೌಂಡ್, ಯಾದಗಿರಿ |
- |
233. |
ಕೆಳವರ್ಗದ ದಲಿತ ವಚನಕಾರರ ಸಾಮಾಜಿಕ ಚಿಂತನೆ ಕುರಿತ ಎರಡು ದಿನದ ಶಿಬಿರ |
19.02.2017 & 20.02.2017 |
ಶರಣ ಉರಿಲಿಂಗಪೆದ್ಧಿಮಠ ಟ್ರಸ್ಟ್, ಬೇಲೂರ, ತ್ರಿಪುರಾಂತ ಶಾಖೆ, ಬಸವಕಲ್ಯಾಣ, ಬೀದರ್ |
- |
234. |
ಕುವೆಂಪು ಸಾಹಿತ್ಯದಲ್ಲಿ ಸಮಕಾಲೀನತೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ |
20.02.2017 |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಯನಗರ, ಬೆಂಗಳೂರು |
- |
235. |
ವರ್ತಮಾನದ ತಲ್ಲಣಗಳು ಕುರಿತ ಜಿಲ್ಲಾ ಮಟ್ಟದ ವಿಚಾರ ಸಂಕಿರಣ |
21.02.2017 |
ಸರ್ಕಾರಿ ನೌಕರರ ಭವನ, ಹಾವೇರಿ |
ಅಧ್ಯಕ್ಷರು, ಡಾ. ಅಂಬೇಡ್ಕರ್ ಜಾನಪದ ವಿದ್ಯಾಕಲಿಕಾ ಸಂಸ್ಥೆ, ಹಾನಗಲ್ ಕಾನಿಷ್ಕ ನಿಲಯ, ಇಂದಿರಾನಗರ, ಅಕ್ಕಿ-ಆಲೂರು, ಹಾನಗಲ್ ತಾ||, ಹಾವೇರಿ |
236. |
ಬೈಬಲ್ ಮಾದರಿ ವಚನ ಸಂಪುಟ ಹಾಗೂ ಪ್ರಾಧಿಕಾರದ ಇತರೆ ಮಾಲಿಕೆಗಳ ಪ್ರಕಟಣೆಗಳ ಬಿಡುಗಡೆ ಸಮಾರಂಭ |
23.02.2017 |
ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಳ್ಳಿ, ಬೆಂಗಳೂರು |
- |
237. |
2015ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ |
30.02.2017 |
ನಯನ ರಂಗಮಂದಿರ |
23 ಕೃತಿಗಳ ಲೋಕಾರ್ಪಣೆ |
238. |
ಉಚಿತ ಪುಸ್ತಕ ವಿತರಣೆ |
- |
ಜಿಲ್ಲಾ ಬಾಲಮಂದಿರಗಳಿಗೆ ಪೋಸ್ಟ್ ಮೂಲಕ |
58 ಶಾಲಾ ಕಾಲೇಜುಗಳು |
239. |
ಉಚಿತ ಪುಸ್ತಕ ವಿತರಣೆ |
- |
ಕಚೇರಿಯಲ್ಲಿ ವಿತರಣೆ |
104 ಶಾಲಾ ಕಾಲೇಜುಗಳು |
240. |
ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ರಚನೆ 2016-17ನೇ ಸಾಲಿನಲ್ಲಿ |
- |
ರಾಜ್ಯದ ವಿವಿಧ ಕಾಲೇಜುಗಳಲ್ಲಿ |
86 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಒಟ್ಟು 128 ಕಾರ್ಯಕ್ರಮ ನಡೆದಿದೆ. |
|
2017-18 |
|
|
|
241. |
ವಿಶ್ವಪುಸ್ತಕ ದಿನಾಚರಣೆ |
23.04.2017 |
14 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಗಡಿ ಭಾಗದ ಕಾಸರಗೋಡು ಜಿಲ್ಲೆಯಲ್ಲಿ |
ಮೈಸೂರು, ಮಂಡ್ಯ , ಕೋಲಾರ, ಕಾಸರಗೋಡು, ಕೊಪ್ಪಳ, ಶಿವಮೊಗ್ಗ, ಚಾಮರಾಜನಗರ, ಮಂಗಳೂರು, ಕಲಬುರ್ಗಿ, ಬೀದರ್, ಯಾದಗಿರಿ, ವಿಜಯಪುರ, ಉಡುಪಿ, ಚಿತ್ರದುರ್ಗ, ಉತ್ತರ ಕನ್ನಡ (ಕಾರವಾರ) ಜಿಲ್ಲೆಗಳ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ |
242. |
ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2017 |
21.09.2017 ರಿಂದ 29.09.2017 |
ಕಾಡಾ ಕಚೇರಿ ಆವರಣ, ಮೈಸೂರು |
- |
243. |
ಸಮಾಜವಾದಿ ಆಶಯಗಳು ಕುರಿತ ವಿಚಾರ ಸಂಕಿರಣ |
08.10.2017 |
ರವೀಂದ್ರ ಕಲಾಕ್ಷೇತ್ರದ ಆವರಣ |
ಸಮುದಾಯ ಕರ್ನಾಟಕ ರಾಜ್ಯ ಸಮಿತಿ, ನಂ.611, 20ನೇ ಮುಖ್ಯರಸ್ತೆ, ಪೂರ್ಣಪ್ರಜ್ಞನಗರ, ಉತ್ತರಹಳ್ಳಿ, ಬೆಂಗಳೂರು |
244. |
ಕಾಶಿಯಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ |
08.10.2017 |
ಸಂಗಮವಾಡಿ ಮಠ, ಸಭಾಂಗಣ, ವಾರಣಾಸಿ, ಕಾಶಿ |
ಅಧ್ಯಕ್ಷರು, ಕರ್ನಾಟಕ ಜಾಗೃತಿ ವೇದಿಕೆ (ನೊಂ), 38, ಮೋದಿ ಆಸ್ಪತ್ರೆ ಹಿಂದುಗಡೆ, ನಾಗಪುರ, ಬೆಂಗಳೂರು |
245. |
ಪುಸ್ತಕ ಗಳ ಬಿಡುಗಡೆ ಹಾಗೂ ಬ್ರೈಲ್ ಲಿಪಿ ಪುಸ್ತಕ ಗಳ ವಿತರಣೆ ಬಿಡುಗಡೆಯಾದ ಪುಸ್ತಕ ಗಳು (ಸೋಮೇಶ್ವರ ಶತಕಂ, ಶ್ರೀವಿಜಯನ, ಕವಿರಾಜಮಾರ್ಗಂ, ಬರ್ಕ್ ವೈಟ್ ಕಂಡ ಭಾರತ, ಶ್ರೀಮತಿ ಮಾಲತಿಸರೋಜ್) |
06.10.2017 |
ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು |
- |
246. |
ಪ್ರಸ್ತಕೋದ್ಯಮ – ಇತ್ತೀಚಿನ ಬೆಳವಣಿಗೆಗಳು |
07.11.2017 |
ಮಹಿಳೆಯರ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು |
- |
247. |
ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಯ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಬಹುಮಾನ ವಿತರಣೆ ಕಾರ್ಯಕ್ರಮ |
30.11.2017 |
ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು |
43 ಶಾಲಾ ಕಾಲೇಜುಗಳು ತಲಾ 2 ಬಾಕ್ಸ್ಗಳಂತೆ |
248. |
2016ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿ ವಿತರಣೆ ಹಾಗು ಉಚಿತ ಪುಸ್ತಕ ವಿತರಣೆ |
29.12.2017 |
ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು |
34 ಶಾಲಾ ಕಾಲೇಜುಗಳು ತಲಾ 2 ಬಾಕ್ಸ್ಗಳಂತೆ 37 ಕೃತಿಗಳ ಲೋಕಾರ್ಪಣೆ |
249. |
ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಡ್ ಉದ್ಘಾಟನೆಯ ಸಮಾರಂಭದಲ್ಲಿ ಕವಿಗೋಷ್ಠಿ |
07.01.2018 |
ಇಮ್ಮಡಿಹಳ್ಳಿ ಪ್ರಾಥಮಿಕ ಶಾಲೆ ಆವರಣ, ಬೆಂಗಳೂರು |
ಕನ್ನಡ ಸಾಹಿತ್ಯ ಪರಿಷತ್ತು, ಮಹದೇವಪುರ ವಿಧಾನಸಭಾ ಕ್ಷೇತ್ರ, ನಂ.677, 1ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ರಾಮಗೊಂಡನಹಳ್ಳಿ, ವೈಟ್ ಪೀಲ್ಡ್ ಅಂಚೆ, ಬೆಂಗಳೂರು |
250. |
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2018 |
14.01.2018 ರಿಂದ 21.01.2018ರವರೆಗೆ |
ರಂಗಾಯಣ, ಕಲಾಮಂದಿರ, ಮೈಸೂರು |
ಅಂಗವಾಗಿ ನಿರ್ದೇಶಕರು, ರಂಗಾಯಣ, ಕಲಾಮಂದಿರ, ಮೈಸೂರು ಇವರಿಗೆ ಸಹಯೋಗದೊಂದಿಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ |
251. |
2016ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ |
16.01.2018 |
ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು |
- |
252. |
ಅಖಿಲ ಕರ್ನಾಟಕ ತೃತೀಯ ಯುವಕವಿ ಸಮ್ಮೇಳನ-2018ರ ಕಾರ್ಯಕ್ರಮ |
29.01.2018 & 30.01.2018 |
ಎಸ್.ಸಿ.ಎಸ್. ಕಲ್ಯಾಣ ಮಂಟಪ್ಪ, ಗುಬ್ಬಿ, ತುಮಕೂರು ಜಿಲ್ಲೆ |
ರಂಗೋತ್ರಿ, ನಂ.65/2, 11ನೇ'ಸಿ' ಕ್ರಾಸ್, 3ನೇ ಮುಖ್ಯರಸ್ತೆ, ಕಾವೇರಿಪುರ, ಕಾಮಾಕ್ಷಿಪಾಳ್ಯ, ಬೆಂಗಳೂರು-79 |
253. |
ದೇಸಿ ಕಮ್ಮಟ – ಲೋಕ ಕಾಣದ ಲೋಕ |
05.02.2018 ಹಾಗೂ 06.02.2018 |
ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು |
- |
254. |
ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ |
27.02.2018 |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ, ತುಮಕೂರು ಜಿಲ್ಲೆ |
- |
255. |
ವಾಚನಾಭಿರುಚಿ ಕಮ್ಮಟ |
01.03.2018 |
ಸಿರಿಗೇರಿ |
ವಿವೇಕಾನಂದ ಪ್ರೌಢಶಾಲೆ, ಸಿರಿಗೇರಿ ಇಲ್ಲಿ ಅನ್ನಪೂರ್ಣ ಪ್ರಕಾಶನ, ಸಿರಿಗೇರಿ, ಸಿರಿಗುಪ್ಪ ತಾ||, ಬಳ್ಳಾರಿ ಜಿಲ್ಲೆ |
256. |
ದಲಿತ ಸಾಹಿತ್ಯ ಸಮ್ಮೇಳನ |
05.03.2018 ಹಾಗೂ 06.03.2018 |
ಕುವೆಂಪು ಕನ್ನಡ ಭವನ, ದಾವಣಗೆರೆ |
- |
257. |
ಪ್ರಕಾಶಕರ ಪ್ರಥಮ ಸಮ್ಮೇಳನ |
10.03.2018 |
ನಯನ ರಂಗಮಂದಿರ, ಕನ್ನಡ ಭವನ, ಬೆಂಗಳೂರು |
- |
258. |
ಜಿಲ್ಲಾ ಮಟ್ಟದ ಕವಿಗೋಷ್ಠಿ |
17.03.2018 |
ಡಿ.ಎಂ.ಎಸ್. ಚಂದ್ರವನ ಆಶ್ರಮ, ಪಶ್ಚಿಮವಾಹಿನಿ, ಶ್ರೀರಂಗಪಟ್ಟಣ |
ಜನಮನ ಸಾಂಸ್ಕೃತಿಕ ಪ್ರತಿಷ್ಠಾನ, ಶ್ರೀರಂಗಪಟ್ಟಣ |
259. |
ವಿಚಾರ ಸಾಹಿತ್ಯ : ಓದು ಮತ್ತು ಗ್ರಹಿಕೆಯ ನೆಲೆಗಳು ವಾಚನಾಭಿರುಚಿ ಕಮ್ಮಟ |
21.03.2018 |
ಬಿ.ಜಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಶೃಂಗೇರಿ |
ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ, ಕಡೂರು ಹಾಗೂ ಬಿ.ಜಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಶೃಂಗೇರಿ |
260. |
ಜಾಣ ಜಾಣೆಯರ ಬಳಗ ರಚನೆ 2017-18ನೇ ಸಾಲಿನಲ್ಲಿ |
- |
ರಾಜ್ಯದ ವಿವಿಧ ಕಾಲೇಜುಗಳು |
72 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. 40 ಕಾಲೇಜುಗಳಿಂದ ಒಟ್ಟು 94 ಕಾರ್ಯಕ್ರಮ ನಡೆದಿದೆ. |
261. |
ಅಚ್ಚುಮೆಚ್ಚಿನ ಪುಸ್ತಕ / ರಸಪ್ರಶ್ನೆ ಕಾರ್ಯಕ್ರಮ 2017-18ನೇ ಸಾಲಿನಲ್ಲಿ |
- |
ರಾಜ್ಯದ ವಿವಿಧ ಪೌಢ ಶಾಲೆಗಳು |
30 ಪ್ರೌಢ ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. 15 ಪ್ರೌಢಶಾಲೆಗಳಿಂದ ಒಟ್ಟು 15 ಕಾರ್ಯಕ್ರಮ ನಡೆದಿದೆ. |
|
2018-19 |
|
|
|
262 |
ವಿಶ್ವಪುಸ್ತಕ ದಿನಾಚರಣೆ (ಸಹಯೋಗ) |
23.04.2018 |
16 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಗಡಿ ಭಾಗದ ಕಾಸರಗೋಡು ಹಾಗೂ ನವಿ ಮುಂಬಯಿ ಜಿಲ್ಲೆಗಳಲ್ಲಿ |
ವಿಜಯಪುರ ಚಾಮರಾಜನಗರ ಮೈಸೂರು ಮಂಗಳೂರು ಯಾದಗಿರಿ ಶಿವಮೊಗ್ಗ ಉತ್ತರ ಕನ್ನಡ (ಕಾರವಾರ) ಮಂಡ್ಯ ಹಾಸನ ಹಾವೇರಿ ಗದಗ ಕೊಪ್ಪಳ ಕಲಬುರ್ಗಿ ಚಿತ್ರದುರ್ಗ ಕೋಲಾರ ಬೀದರ್ ಕಾಸರಗೋಡು ನವಿಮುಂಬಯಿ ಜಿಲ್ಲೆಗಳ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ |
263 |
ಪುಸ್ತಕ ಪ್ರಕಾಶನ ವಿಚಾರ ಸಂಕಿರಣ |
26.06.2018 |
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂ.ಜಿ. ರಸ್ತೆ, ಹಾಸನ |
- |
264 |
ಮುದ್ರಣ ತಂತ್ರಜ್ಞಾನ – ಒಂದು ಅವಲೋಕನ |
04.08.2018 |
ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು |
- |
265 |
ಬೆಳ್ಳಿ ಹಬ್ಬ ಉದ್ಘಾಟನಾ ಸಮಾರಂಭ ಆಡಿಯೋ ಬುಕ್ ಬಿಡುಗಡೆ ಈ-ಬುಕ್ ಬಿಡುಗಡೆ 30 ಕೃತಿಗಳ ಲೋಕಾರ್ಪಣೆ |
29.08.2018 |
ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು |
- |
266 |
ನಿಮ್ಮ ಮನೆಗೆ ನಮ್ಮ ಪುಸ್ತಕ |
19.09.2018 |
ಡಾ. ಬಿ.ಟಿ.ಲಲಿತಾ ನಾಯಕ್ ಮನೆಯಂಗಳ, ಬೆಂಗಳೂರು |
- |
267 |
ನಿಮ್ಮ ಮನೆಗೆ ನಮ್ಮ ಪುಸ್ತಕ |
24.09.2018 |
ಡಾ. ಎಂ. ಚಿದಾನಂದಮೂರ್ತಿ ಮನೆಯಂಗಳ, ಬೆಂಗಳೂರು |
- |
268 |
ಉಚಿತ ಪುಸ್ತಕ ವಿತರಣೆ |
27.09.2018 |
ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರ, ಗದಗ |
48 ಶಾಲಾ ಕಾಲೇಜುಗಳು |
269 |
ರಸಪ್ರಶ್ನೆ ಕಾರ್ಯಕ್ರಮ |
28.09.2018 |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲಹಂಕ (ಕನ್ನಡ ವಿಭಾಗ), ಬೆಂಗಳೂರು |
- |
270 |
ನಿಮ್ಮ ಮನೆಗೆ ನಮ್ಮ ಪುಸ್ತಕ |
30.09.2018 |
ಶ್ರೀಮತಿ ಸುನಂದಾ ಕಡಮೆಯವರ ಮನೆಯಂಗಳ, ಹುಬ್ಬಳ್ಳಿ |
- |
271 |
ಉಚಿತ ಪುಸ್ತಕ ವಿತರಣೆ |
01.10.2018 |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜಂಪುರ, ಚಿಕ್ಕಮಗಳೂರು ಜಿಲ್ಲೆ |
34 ಶಾಲಾ ಕಾಲೇಜುಗಳು |
272 |
ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2018 |
10.10.2018 ರಿಂದ 19.10.2018 |
ಕಾಡಾ ಮೈದಾನ, ಮೈಸೂರು |
- |
273 |
ನಿಮ್ಮ ಮನೆಗೆ ನಮ್ಮ ಪುಸ್ತಕ |
12.10.2018 |
ಶ್ರೀ ಬಸವರಾಜ ಮಸೂತಿಯವರ ಮನೆಯಂಗಳ, ಸಂಡೂರು |
- |
274 |
ನಿಮ್ಮ ಮನೆಗೆ ನಮ್ಮ ಪುಸ್ತಕ |
14.10.2018 |
ಡಾ. ಪ್ರಧಾನ ಗುರುದತ್ತ ಅವರ ಮನೆಯಂಗಳ, ಮೈಸೂರು |
- |
275 |
ಪುಸ್ತಕ ಸಂಸ್ಕೃತಿ – ಒಂದು ಸಂವಾದ |
16.10.2018 |
ಬೆಂಗಳೂರು ಪುಸ್ತಕೋತ್ಸವದ ಸಾಂಸ್ಕೃತಿಕ ವೇದಿಕೆ, ತ್ರಿಪುರವಾಸಿನಿ, ಅರಮನೆ ಮೈದಾನ, ಮೇಕ್ರಿ ವೃತ್ತ, ಬೆಂಗಳೂರು |
- |
276 |
ನಿಮ್ಮ ಮನೆಗೆ ನಮ್ಮ ಪುಸ್ತಕ |
17.10.2018 |
ಡಾ. ಬಿ. ರಾಜಶೇಖರಪ್ಪನವರ ಮನೆಯಂಗಳ, ಚಿತ್ರದುರ್ಗ |
- |
277 |
ನಿಮ್ಮ ಮನೆಗೆ ನಮ್ಮ ಪುಸ್ತಕ |
20.10.2018 |
ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರ ಮನೆಯಂಗಳ, ಬಿದರ್ |
- |
278 |
ನಿಮ್ಮ ಮನೆಗೆ ನಮ್ಮ ಪುಸ್ತಕ |
23.10.2018 |
ಬನ್ನೇರುಘಟ್ಟ ರಸ್ತೆ, ಬೆಂಗಳೂರು |
- |
279 |
ನಿಮ್ಮ ಮನೆಗೆ ನಮ್ಮ ಪುಸ್ತಕ |
24.10.2018 |
ಡಾ. ಸ್ವಾಮಿರಾವ್ ಕುಲಕರ್ಣಿ ಅವರ ಮನೆಯಂಗಳ, ಬ್ರಹ್ಮಪುರ, ಕಲಬುರಗಿ |
- |
280 |
ನಿಮ್ಮ ಮನೆಗೆ ನಮ್ಮ ಪುಸ್ತಕ |
26.10.2018 |
ಕೇಂದ್ರ ಕಾರಗೃಹದ ಆವರಣ, ಪರಪ್ಪನ ಅಗ್ರಹಾರ, ಬೆಂಗಳೂರು |
- |
281 |
ನಿಮ್ಮ ಮನೆಗೆ ನಮ್ಮ ಪುಸ್ತಕ |
03.11.2018 |
ಶ್ರೀಮತಿ ವಾಣಿ ಗುಡಿ ಮನೆಯಂಗಳ, ಯಲಹಂಕ ಉಪನಗರ, ಬೆಂಗಳೂರು |
- |
282 |
ನಿಮ್ಮ ಮನೆಗೆ ನಮ್ಮ ಪುಸ್ತಕ |
04.11.2018 |
ನಾಡಪ್ರಭು ಕೆಂಪೇಗೌಡ ಉದ್ಯಾನವನ ಸಾಂಸ್ಕೃತಿಕ ಹಾಗೂ ಕ್ಷೇಮಾಭಿವೃದ್ಧಿ ಸಂಘ (ರಿ.), ಉದ್ಯಾನವನ ಆವರಣ, ಬೆಂಗಳೂರು |
- |
283 |
ನಿಮ್ಮ ಮನೆಗೆ ನಮ್ಮ ಪುಸ್ತಕ |
05.11.2018 |
ಶ್ರೀಮತಿ ರೀಟಾಕೌಂಟ್ಸ್ ಅವರ ಮನೆಯಂಗಳ, ಚಿತ್ರದುರ್ಗ |
- |
284 |
ನಿಮ್ಮ ಮನೆಗೆ ನಮ್ಮ ಪುಸ್ತಕ |
10.11.2018 |
ಸ್ಕೈಲೈನ್ ಸುರಭಿ ಅಪಾರ್ಟ್ಮೆಂಟ್, ಬನಶಂಕರಿ 3ನೇ ಹಂತ, ಬೆಂಗಳೂರು |
- |
285 |
ನಿಮ್ಮ ಮನೆಗೆ ನಮ್ಮ ಪುಸ್ತಕ |
11.11.2018 |
ಗುಂಡೂರಾವ್ ಕಟ್ಟಡ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು |
- |
286 |
ಉಚಿತ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ |
16.11.2018 |
ಬೀದರ್ ಜಿಲ್ಲಾ ರಂಗಮಂದಿರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀದರ್ |
90 ಶಾಲಾ ಕಾಲೇಜುಗಳು |
287 |
ನಿಮ್ಮ ಮನೆಗೆ ನಮ್ಮ ಪುಸ್ತಕ |
17.11.2018 |
ಕೇಂದ್ರ ಕಾರಾಗೃಹ ಆವರಣ, ಕೇಂದ್ರ ಕಾರಾಗೃಹ ಇಲಾಖೆ, ಕಲಬುರಗಿ |
- |
288 |
ನಿಮ್ಮ ಮನೆಗೆ ನಮ್ಮ ಪುಸ್ತಕ |
17.11.2018 |
ಡಾ. ಕೆ.ಎಸ್. ಬಂಧು ಅವರ ಮನೆಯಂಗಳ, ಎಂ.ಎಸ್.ಕೆ. ಮಿಲ್, ಕಲಬುರಗಿ |
- |
289 |
ನಿಮ್ಮ ಮನೆಗೆ ನಮ್ಮ ಪುಸ್ತಕ |
20.11.2018 |
ಡಾ. ಲೀಲಾದೇವಿ ಆರ್. ಪ್ರಸಾದ್ ಅವರ ಮನೆಯಂಗಳ, ಬೆಂಗಳೂರು |
- |
290 |
ನಿಮ್ಮ ಮನೆಗೆ ನಮ್ಮ ಪುಸ್ತಕ |
24.11.2018 |
ಕೇಂದ್ರ ಕಾರಾಗೃಹದ ಆವರಣದ, ಕೇಂದ್ರ ಕಾರಾಗೃಹ, ಮೈಸೂರು |
- |
291 |
ನಿಮ್ಮ ಮನೆಗೆ ನಮ್ಮ ಪುಸ್ತಕ |
24.11.2018 |
ಟಿ.ಎಸ್. ಹರೀಶ್, ಅವರ ಮನೆಯಂಗಳ, ಪಿರಿಯಾಪಟ್ಟಣ |
- |
292 |
ನಿಮ್ಮ ಮನೆಗೆ ನಮ್ಮ ಪುಸ್ತಕ |
01.12.2018 |
ಶ್ರೀಮತಿ ಲಲಿತಾ ಕೆ. ಹೊಸಪ್ಯಾಟಿ ಹುನಗುಂದ, ಬಾಗಲಕೋಟ ಜಿಲ್ಲೆ |
- |
293 |
ನಿಮ್ಮ ಮನೆಗೆ ನಮ್ಮ ಪುಸ್ತಕ |
15.12.2018 |
ಶ್ರೀ ಗುಂಡೂರು ಪವನ್ ಕುಮಾರ್, ಗಂಗಾವತಿ, ಕೊಪ್ಪಳ ಜಿಲ್ಲೆ |
- |
294 |
ಪುಸ್ತಕ ಗಳ ಉಚಿತ ವಿತರಣೆ ಹಾಗೂ ವಿಶೇಷ ಘಟಕ ಯೋಜನೆಯ ಕೃತಿಗಳ ಲೋಕಾರ್ಪಣೆ |
27.12.2018 |
ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಸಭಾಂಗಣ, ಬನಶಂಕರಿ ರಸ್ತೆ, ಬಾದಾಮಿ, ಬಾಗಲಕೋಟ ಜಿಲ್ಲೆ |
80 ಶಾಲಾ ಕಾಲೇಜುಗಳು 48 ಮಂದಿ ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿ ಬಿಡುಗಡೆ |
295 |
ಕನ್ನಡ ಮಾಧ್ಯಮ ಶಾಲೆಗಳಿಗೆ ಪುಸ್ತಕಗಳ ಉಚಿತ ವಿತರಣೆ |
29.12.2018 |
ಕರ್ನಾಟಕ ಶಿಕ್ಷಣ ಸಮಿತಿ ನೃಪತುಂಗ ವಿದ್ಯಾ ಸಂಸ್ಥೆಗಳ ಆವರಣ, ಬಾಗ್ ಲಿಂಗಂಪಲ್ಲಿ, ಕಾಚಿಗುಡ, ಹೈದರಾಬಾದ್ |
08 ಶಾಲಾ ಕಾಲೇಜುಗಳು |
296 |
ಪುಸ್ತಕ ಸಂಸ್ಕೃತಿ – ಒಂದು ಅವಲೋಕನ |
30.12.2018 |
ಕರ್ನಾಟಕ ಸಾಹಿತ್ಯ ಮಂದಿರ ಸಭಾಂಗಣ, ಹೈದರಾಬಾದ್ |
- |
297 |
ನಿಮ್ಮ ಮನೆಗೆ ನಮ್ಮ ಪುಸ್ತಕ |
11.01.2019 |
ಅಹರ್ನಿಶಿ ಚಾವಡಿ, ಬೈಪಾಸ ರಸ್ತೆ, ಶಿವಮೊಗ್ಗ |
- |
298 |
ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ – 2017 ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ |
24.01.2019 |
ನಯನ ರಂಗಮಂದಿರ, ಬೆಂಗಳೂರು |
105 ಶಾಲಾ ಕಾಲೇಜುಗಳು ಗಳಂತೆ 50 ಮಂದಿ ಯುವಬರಹಗಾರರಿಗೆ |
299 |
ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ-2017 |
28.01.2019 |
ನಯನ ರಂಗಮಂದಿರ, ಬೆಂಗಳೂರು |
- |
300 |
ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ-2019 |
08.02.2019 ರಿಂದ 12.02.2019 |
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ |
- |
301 |
ಎಸ್.ವಿ. ಪರಮೇಶ್ವರ ಭಟ್ಟ ಸಮಗ್ರ ಸಂಪುಟಗಳ ಲೋಕಾರ್ಪಣೆ |
10.02.2019 |
ಸಂತ ಅಲೋಶಿಯಸ್ ಕಾಲೇಜು ಸಭಾಂಗಣ, ಕೊಡಿಯಾಲ ಬೈಲು, ಮಂಗಳೂರು |
- |
302 |
ಮಕ್ಕಳ ಪುಸ್ತಕ ಮಕ್ಕಳಿಂದ – ಒಂದು ಕಮ್ಮಟ |
14.02.2019 |
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಮಲ್ಲತ್ತಳ್ಳಿ, ಬೆಂಗಳೂರು |
- |
303 |
ನಿಮ್ಮ ಮನೆಗೆ ನಮ್ಮ ಪುಸ್ತಕ |
06.03.2019 |
ಅಬಲಾಶ್ರಮ, ಡಿ.ವಿ.ಜಿ. ರಸ್ತೆ, ಬಸವನಗುಡಿ, ಬೆಂಗಳೂರು |
- |
304 |
ಅಚ್ಚುಮೆಚ್ಚಿನ ಪುಸ್ತಕ / ರಸಪ್ರಶ್ನೆ ಕಾರ್ಯಕ್ರಮ 2018-19ನೇ ಸಾಲಿನಲ್ಲಿ |
- |
ರಾಜ್ಯದ ವಿವಿಧ ಪ್ರೌಢ ಶಾಲೆಗಳು |
60 ಪ್ರೌಢ ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ.60 ಪ್ರೌಢಶಾಲೆಗಳಿಂದ ಒಟ್ಟು 40 ಕಾರ್ಯಕ್ರಮ ನಡೆದಿದೆ. |
305 |
ಜಾಣ ಜಾಣೆಯರ ಬಳಗ ರಚನೆ 2018-19ನೇ ಸಾಲಿನಲ್ಲಿ |
- |
ರಾಜ್ಯದ ವಿವಿಧ ಕಾಲೇಜುಗಳು |
103 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. 69 ಕಾಲೇಜುಗಳಿಂದ ಒಟ್ಟು 170 ಕಾರ್ಯಕ್ರಮ ನಡೆದಿದೆ. |
|
2019-20 |
|
|
|
306 |
ನಿಮ್ಮ ಮನೆಗೆ ನಮ್ಮ ಪುಸ್ತಕ |
25.05.2019 |
ಕೆಸ್ಟ್ರಲ್ಕೋರ್ಟ್, ವೆಸ್ಟ್ವಿಂಡ್ಸರ್, ನ್ಯೂಜೆರ್ಸಿ-08550, ಯು.ಎಸ್.ಎ. |
- |
307 |
ವಿವಿಧ ಕೃತಿಗಳ ಲೋಕಾರ್ಪಣೆ |
20.06.2019 |
ನಯನ ರಂಗಮಂದಿರ, ಜೆ.ಸಿ.ರಸ್ತೆ, ಬೆಂಗಳೂರು |
- |
308 |
ಮಹಿಳೆಯರ ಓದುವ ಹವ್ಯಾಸ – ಒಂದು ಚರ್ಚೆ |
07.07.2019 |
ಅಬೇತೋಸಂ, ಹೊಲತಾಳ್,ಕೊರಟಗೆರೆ ತಾ||, ತುಮಕೂರು ಜಿಲ್ಲೆ |
- |
309 |
ಮುದ್ರಣದ ವಿವಿಧ ಆಯಾಮಗಳು ಒಂದು ಚರ್ಚೆ |
25.07.2019 |
ನಯನ ರಂಗಮಂದಿರ, ಜೆ.ಸಿ.ರಸ್ತೆ, ಬೆಂಗಳೂರು |
- |
310 |
ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2019 |
29.09.2019 ರಿಂದ 07.10.2019 |
ಕಾಡಾ ಮೈದಾನ, ಮೈಸೂರು |
- |
311 |
2018ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗೂ 20 ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ |
14.11.2019 |
ನಯನ ರಂಗಮಂದಿರ, ಬೆಂಗಳೂರು |
20 ಶಾಲಾ ಕಾಲೇಜುಗಳು |
312 |
28 ವಿವಿಧ ಕೃತಿಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕ ವಿತರಣೆ |
05.12.2019 |
ನಯನ ರಂಗಮಂದಿರ, ಬೆಂಗಳೂರು |
19 ಶಾಲಾ ಕಾಲೇಜುಗಳು |
313 |
ತಿಂಗಳ ಬೆಳಕು ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ (ವಿಜಯಪುರ ಜಿಲ್ಲೆಯ ಕವಿಗಳ ಕೃತಿಗಳ ಪರಿಚಯ) |
22.01.2020 |
ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸ ಮಂದಿರ, ವಿಜಯಪುರ |
37 ಶಾಲಾ ಕಾಲೇಜುಗಳು |
314 |
2018ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ |
11.02.2020 |
ನಯನ ರಂಗಮಂದಿರ, ಬೆಂಗಳೂರು |
- |
315 |
ತಿಂಗಳ ಬೆಳಕು (ಚಾಮರಾಜನಗರ ಜಿಲ್ಲಾ ಸಾಹಿತ್ಯ - ಒಂದು ಅವಲೋಕನ) |
03.03.2020 |
ಜೆಎಸ್ಎಸ್ ಮಹಾವಿದ್ಯಾಪೀಠ, ಜೆಎಸ್ಎಸ್ ಮಹಿಳಾ ಕಾಲೇಜು, ಚಾಮರಾಜನಗರ |
ಜೆಎಸ್ಎಸ್ ಮಹಾವಿದ್ಯಾಪೀಠ, ಜೆಎಸ್ಎಸ್ ಮಹಿಳಾ ಕಾಲೇಜು, (ನ್ಯಾಕ್ನಿಂದದ ‘ಎ’ ಶ್ರೇಣಿ ಪಡೆದಿದೆ), ಕನ್ನಡ ವಿಭಾಗ, ಚಾಮರಾಜನಗರ |
|
2020-21 |
|
|
|
316 |
2019ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ |
06.01.2021 |
ರವೀಂದರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು |
- |
317 |
ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿ, ಕೊಪ್ಪಳ ಜಿಲ್ಲೆ ಇವರು ಏರ್ಪಡಿಸಿರುವ ಇಟಗಿ ಉತ್ಸವದ ಕವಿ ಸಮ್ಮೇಳನದಲ್ಲಿ ಕವಿಗೋಷ್ಟಿಗೆ ಸಹಯೋಗ |
09.01.2021 ರಿಂದ 12.01.2021 |
ಇಟಗಿ |
ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿ, ಕೊಪ್ಪಳ ಜಿಲ್ಲೆ |
318 |
2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ |
20.01.2021 |
ರವೀಂದರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು |
50 ಮಂದಿ ಯುವಬರಹಗಾರರ ಕೃತಿ ಬಿಡುಗಡೆ |
319 |
ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ |
17.02.2021 |
ರವಿಂದ್ರ ಕಲಾಕ್ಷೆತ್ರ, ಬೆಂಗಳೂರು |
38 ಮಂದಿ ಪರಿಶಿಷ್ಟ ಜಾತಿ 18 ಮಂದಿ ಪರಿಶಿಷ್ಟ ಪಂಗಡದ ಯುವಬರಹಗಾರರ ಕೃತಿಗಳ ಬಿಡುಗಡೆ |
320 |
ಬೃಹತ್ ಪುಸ್ತಕ ಮೇಳದಲ್ಲಿ ಕವಿಗೋಷ್ಠಿಗೆ ಸಹಯೋಗ |
20.02.2021 ಮತ್ತು 21.02.2021 |
ನೂತನ ಕನ್ನಡ ಭವನ, ಬಿ.ಸಿ. ರೋಡ್, ಬಂಟ್ವಾಳ |
ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ, ಮೊಡಂಕಾಪು ಅಂಚೆ, ಬಂಟ್ವಾಳ ತಾ|| |
|
2021-22 |
|
|
|
321 |
ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮಹೋತ್ಸವ-2021 |
29.10.2021 ರಿಂದ 02.11.2021 |
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ |
- |
322 |
ವಿವಿಧ ವಾರ್ಷಿಕ ಪ್ರಶಸ್ತಿ ಮತ್ತು ಬಹುಮಾನ ಪ್ರದಾನ ಸಮಾರಂಭ-2020 ಹಾಗೂ ಕೃತಿಗಳ ಲೋಕಾರ್ಪಣೆ |
30.12.2021 |
ನಯನ ರಂಗಮಂದಿರ, ಬೆಂಗಳೂರು |
ಕೃತಿ:ಗಳು: ಸಮಗ್ರ ವಚನ ಸಂಪುಟಗಳು (1 ರಿಂದ 15 ಸಂಪುಟಗಳು) ಸತ್ಯಕಾಮರ ಸಮಗ್ರ ಸಾಹಿತ್ಯ ಸಂಪುಟ (1 ರಿಂದ 8 ಸಂಪುಟಗಳು) ಗೋಪಾಲ ಕೃಷ್ಣ ಅಡಿಗೆ ವೈಚಾರಿಕ ಲೇಖನ ವಾಚಿಕೆ ಹೊಸಗನ್ನಡದ ಅರುಣೋದಯ ಸೋಸಲೆ ಸಿದ್ಧಪ್ಪ ಸಮಗ್ರ ಸಾಹಿತ್ಯ ಸಂಪುಟ |
323 |
ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ – 2020 ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ |
07.01.2022 |
ನಯನ ರಂಗಮಂದಿರ, ಬೆಂಗಳೂರು |
55 ಮಂದಿ ಯುವಬರಹಗಾರರ ಕೃತಿ ಬಿಡುಗಡೆ 102 ಶಾಲಾ ಕಾಲೇಜುಗಳು |
324 |
ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ |
20.01.2022 |
ಕಿರುರಂಗಮಂದಿರ, ಕಲಾಮಂದಿರದ ಆವರಣ, ಮೈಸೂರು |
193 ಶಾಲಾ ಕಾಲೇಜುಗಳು |
325 |
ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ |
22.02.2022 |
ಮಹಾತ್ಮ ಗಾಂಧಿ ಸಭಾ ಭವನ, ಗುಲ್ಬರ್ಗಾ ವಿಶ್ವವಿದ್ಯಾಯ ಆವರಣ, ಕಲಬುರ್ಗಿ |
250 ಶಾಲಾ ಕಾಲೇಜುಗಳು |
326 |
ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ |
23.02.2022 |
ಬಸವರಾಜ ಕಟ್ಟೀಮನಿ ಸಭಾ ಭವನ, ಕುಮಾರ ಗಂಧರ್ವ ಕಲಾಮಂದಿರದ ಆವರಣ, ಬೆಳಗಾವಿ |
250 ಶಾಲಾ ಕಾಲೇಜುಗಳು |
327 |
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಮೂರು ಕೃತಿಗಳ ಮನನ ಕಾರ್ಯಕ್ರಮ |
24.02.2022 |
ಕುವೆಂಪು ಸಭಾಂಗಣ, ಮೂಡಬಿದರೆ |
ಕನ್ನಡ ವಿಭಾಗ, ಆಳ್ವಾಸ್ ಕಾಲೇಜು |
328 |
ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ-2022 |
10.03.2022 ರಿಂದ 15.03.2022 |
ಮಹಾರಾಜ ಕಾಲೇಜು ಆವರಣ, ಮೈಸೂರು |
- |
329 |
ಪ್ರಕಾಶಕರ ದ್ವಿತೀಯ ಸಮ್ಮೇಳನ |
15.03.2022 |
ಶತಮಾನೋತ್ಸವ ಭವನ, ಮಹಾರಾಜ ಕಾಲೇಜು ಆವರಣ, ಮೈಸೂರು |
- |
|
2022-23 |
|
|
|
330 |
ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ-2022 |
08.04.2022 ರಿಂದ 13.04.2022 |
ಕರ್ನಾಟಕ ಕಾಲೇಜು ಮೈದಾನ, ಧಾರವಾಡ |
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ |